ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ – 1 ಗೆದ್ದಲು ಹುಳುವಿಗೆ ಬಿದ್ದ ಮರದ ಕನಸು


ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ – 1 ಗೆದ್ದಲು ಹುಳುವಿಗೆ ಬಿದ್ದ ಮರದ ಕನಸು

ಹಿರಿಯ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಗಳು ಸಮಾನತೆಯನ್ನು ಆಶಿಸುವ ಮನಸ್ಸಿನ ಆಶಯರೂಪದ ನುಡಿದೀವಿಗೆಗಳು. ಮುಟ್ಟಿಸಿಕೊಳ್ಳಲಾಗದ ಹುಟ್ಟಿನ ಮೂಲದಿಂದ ಬಂದ ಕವಿ ಮನಸ್ಸು ನೊಂದ ನೋವಿನ ಎದೆಯಾಳದ ಮಾತುಗಳಾಗಿ ಇಲ್ಲಿ ನೋವನ್ನು ನಿವೇದಿಸಿದೆ. ಹಾಗೆಯೇ ಸಮಾನತೆಯನ್ನು ಆಶಿಸಿದೆ. ಕವಿತೆಗಳ ಆಂತರ್ಯದಲ್ಲಿ ಈ ಬಗೆಯ ತಣ್ಣನೆಯ ಮಾತುಗಳನ್ನು ಕೇಳುತ್ತೇವೆ.

ನಾಟಕ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ – 1 ಗೆದ್ದಲು ಹುಳುವಿಗೆ ಬಿದ್ದ ಮರದ ಕನಸು

- ಡಾ. ಮೂಡ್ನಾಕೂಡು ಚಿನ್ನಸ್ವಾಮಿ-


ಹಿರಿಯ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಗಳು ಸಮಾನತೆಯನ್ನು ಆಶಿಸುವ ಮನಸ್ಸಿನ ಆಶಯರೂಪದ ನುಡಿದೀವಿಗೆಗಳು. ಮುಟ್ಟಿಸಿಕೊಳ್ಳಲಾಗದ ಹುಟ್ಟಿನ ಮೂಲದಿಂದ ಬಂದ ಕವಿ ಮನಸ್ಸು ನೊಂದ ನೋವಿನ ಎದೆಯಾಳದ ಮಾತುಗಳಾಗಿ ಇಲ್ಲಿ ನೋವನ್ನು ನಿವೇದಿಸಿದೆ. ಹಾಗೆಯೇ ಸಮಾನತೆಯನ್ನು ಆಶಿಸಿದೆ. ಕವಿತೆಗಳ ಆಂತರ್ಯದಲ್ಲಿ ಈ ಬಗೆಯ ತಣ್ಣನೆಯ ಮಾತುಗಳನ್ನು ಕೇಳುತ್ತೇವೆ.
ಗುರುತು ಸಂಖ್ಯೆ KPP 0360
ಲೇಖಕರು ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಭಾಷೆ Kannada
ಪ್ರಕಟಿತ ವರ್ಷ 2018
ಬೆಲೆ 450/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 315/-
ಪುಟಗಳು 474

ಹಿರಿಯ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಗಳು ಸಮಾನತೆಯನ್ನು ಆಶಿಸುವ ಮನಸ್ಸಿನ ಆಶಯರೂಪದ ನುಡಿದೀವಿಗೆಗಳು. ಮುಟ್ಟಿಸಿಕೊಳ್ಳಲಾಗದ ಹುಟ್ಟಿನ ಮೂಲದಿಂದ ಬಂದ ಕವಿ ಮನಸ್ಸು ನೊಂದ ನೋವಿನ ಎದೆಯಾಳದ ಮಾತುಗಳಾಗಿ ಇಲ್ಲಿ ನೋವನ್ನು ನಿವೇದಿಸಿದೆ. ಹಾಗೆಯೇ ಸಮಾನತೆಯನ್ನು ಆಶಿಸಿದೆ. ಕವಿತೆಗಳ ಆಂತರ್ಯದಲ್ಲಿ ಈ ಬಗೆಯ ತಣ್ಣನೆಯ ಮಾತುಗಳನ್ನು ಕೇಳುತ್ತೇವೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ