ನ್ಯಾಸ್ತನೇ ನೆಲಬಾಲನೆ


ಕವಿ, ಸಂಸ್ಕೃತಿಚಿಂತಕ ಕೆ.ವೈ. ನಾರಾಯಣಸ್ವಾಮಿಯವರು ಪ್ರಧಾನವಾಗಿ ನಾಟಕಕಾರರು. ನ್ಯಾಸ್ತನೆ ನೆಲಬಾಲನೆಯಲ್ಲಿ ಚಕ್ರರತ್ನ, ಅನಭಿಜ್ಞ ಶಕುಂತಲ, ಪಂಪಭಾರತ, ಕೈವಾರ ನಾರೇಯಣ, ವಿನುರ ವೇಮನ ಎಂಬ ಐದು ನಾಟಕಗಳನ್ನು ಸಂಕಲಿಸಲಾಗಿದೆ. ಈ ನಾಟಕಗಳು ಸಮಕಾಲೀನ ಸಂದರ್ಭದ ನೆಲೆಯಲ್ಲಿ ಜಾಗತಿಕ ರಾಜಕಾರಣವನ್ನು ದೇಸೀಯ ವಿದ್ಯಮಾನಗಳನ್ನು ಮುಖಾಮುಖಿಯಾದಂತೆ ರಚಿಸಲಾಗಿದೆ. ಇಲ್ಲಿ ಪುರಾಣಕ್ಕೆ ಸಂಬಂಧಿಸಿದ ವಸ್ತುವಿನ ಜೊತೆಗೆ ಚಾರಿತ್ರಿಕ ಸಂದರ್ಭದ ಹಲವು ವ್ಯಕ್ತಿಗಳನ್ನು, ಸಂಗತಿಗಳನ್ನು, ನಾಟಕಕ್ಕೆ ವಸ್ತುವಾಗಿ ಬಳಸಿಕೊಳ್ಳಲಾಗಿದೆ.

ನ್ಯಾಸ್ತನೇ ನೆಲಬಾಲನೆ

- ಡಾ. ಕೆ.ವೈ. ನಾರಾಯಣಸ್ವಾಮಿ-


ಕವಿ, ಸಂಸ್ಕೃತಿಚಿಂತಕ ಕೆ.ವೈ. ನಾರಾಯಣಸ್ವಾಮಿಯವರು ಪ್ರಧಾನವಾಗಿ ನಾಟಕಕಾರರು. ನ್ಯಾಸ್ತನೆ ನೆಲಬಾಲನೆಯಲ್ಲಿ ಚಕ್ರರತ್ನ, ಅನಭಿಜ್ಞ ಶಕುಂತಲ, ಪಂಪಭಾರತ, ಕೈವಾರ ನಾರೇಯಣ, ವಿನುರ ವೇಮನ ಎಂಬ ಐದು ನಾಟಕಗಳನ್ನು ಸಂಕಲಿಸಲಾಗಿದೆ. ಈ ನಾಟಕಗಳು ಸಮಕಾಲೀನ ಸಂದರ್ಭದ ನೆಲೆಯಲ್ಲಿ ಜಾಗತಿಕ ರಾಜಕಾರಣವನ್ನು ದೇಸೀಯ ವಿದ್ಯಮಾನಗಳನ್ನು ಮುಖಾಮುಖಿಯಾದಂತೆ ರಚಿಸಲಾಗಿದೆ. ಇಲ್ಲಿ ಪುರಾಣಕ್ಕೆ ಸಂಬಂಧಿಸಿದ ವಸ್ತುವಿನ ಜೊತೆಗೆ ಚಾರಿತ್ರಿಕ ಸಂದರ್ಭದ ಹಲವು ವ್ಯಕ್ತಿಗಳನ್ನು, ಸಂಗತಿಗಳನ್ನು, ನಾಟಕಕ್ಕೆ ವಸ್ತುವಾಗಿ ಬಳಸಿಕೊಳ್ಳಲಾಗಿದೆ.
ಗುರುತು ಸಂಖ್ಯೆ KPP 0444
ಲೇಖಕರು ಡಾ. ಕೆ.ವೈ. ನಾರಾಯಣಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2019
ಬೆಲೆ 220/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 220/-
ಪುಟಗಳು 310

ಕವಿ, ಸಂಸ್ಕೃತಿಚಿಂತಕ ಕೆ.ವೈ. ನಾರಾಯಣಸ್ವಾಮಿಯವರು ಪ್ರಧಾನವಾಗಿ ನಾಟಕಕಾರರು. ನ್ಯಾಸ್ತನೆ ನೆಲಬಾಲನೆಯಲ್ಲಿ ಚಕ್ರರತ್ನ, ಅನಭಿಜ್ಞ ಶಕುಂತಲ, ಪಂಪಭಾರತ, ಕೈವಾರ ನಾರೇಯಣ, ವಿನುರ ವೇಮನ ಎಂಬ ಐದು ನಾಟಕಗಳನ್ನು ಸಂಕಲಿಸಲಾಗಿದೆ. ಈ ನಾಟಕಗಳು ಸಮಕಾಲೀನ ಸಂದರ್ಭದ ನೆಲೆಯಲ್ಲಿ ಜಾಗತಿಕ ರಾಜಕಾರಣವನ್ನು ದೇಸೀಯ ವಿದ್ಯಮಾನಗಳನ್ನು ಮುಖಾಮುಖಿಯಾದಂತೆ ರಚಿಸಲಾಗಿದೆ. ಇಲ್ಲಿ ಪುರಾಣಕ್ಕೆ ಸಂಬಂಧಿಸಿದ ವಸ್ತುವಿನ ಜೊತೆಗೆ ಚಾರಿತ್ರಿಕ ಸಂದರ್ಭದ ಹಲವು ವ್ಯಕ್ತಿಗಳನ್ನು, ಸಂಗತಿಗಳನ್ನು, ನಾಟಕಕ್ಕೆ ವಸ್ತುವಾಗಿ ಬಳಸಿಕೊಳ್ಳಲಾಗಿದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ