ತಾಳಕೇರಿ ಬಸವರಾಜ


ತಾಳಕೇರಿ ಬಸವರಾಜ

ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ರಂಗಭೂಮಿ ಕಲಾವಿದರಾಗಿದ್ದ ತಾಳಕೇರಿ ಬಸವರಾಜರದ್ದು ಬಹುಮುಖ ಪ್ರತಿಭೆ. ಹೈದ್ರಾಬಾದ್-ಕರ್ನಾಟಕದಲ್ಲಿ ಮನೆಮಾತಾಗಿದ್ದ ಇವರು ಕನ್ನಡ ನಾಡು ನುಡಿಗಾಗಿ ತುಂಬಾ ಶ್ರಮಿಸಿದ್ದರು. ಕೇವಲ ಎರಡನೇ ತರಗತಿವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದರೂ ಸಾರಸ್ವತ ಲೋಕಕ್ಕೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಬಸವರಾಜರು ಅನನ್ಯ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ; ಜೊತೆಗೆ ಮುಂದಿನ ಪೀಳಿಗೆಗೆ ಆದರ್ಶನೀಯರೂ ಹೌದು. ಅಂತವರ ಸ್ಫೂರ್ತಿದಾಯಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸವನ್ನು ದಸ್ತಗೀರಸಾಬ್ ದಿನ್ನಿಯವರ ಈ ಕೃತಿ ಸಮರ್ಥವಾಗಿ ನಿಭಾಯಿಸುತ್ತದೆ.

ತಾಳಕೇರಿ ಬಸವರಾಜ

- ಡಾ.ದಸ್ತಗೀರಸಾಬ್ ದಿನ್ನಿ-


ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ರಂಗಭೂಮಿ ಕಲಾವಿದರಾಗಿದ್ದ ತಾಳಕೇರಿ ಬಸವರಾಜರದ್ದು ಬಹುಮುಖ ಪ್ರತಿಭೆ. ಹೈದ್ರಾಬಾದ್-ಕರ್ನಾಟಕದಲ್ಲಿ ಮನೆಮಾತಾಗಿದ್ದ ಇವರು ಕನ್ನಡ ನಾಡು ನುಡಿಗಾಗಿ ತುಂಬಾ ಶ್ರಮಿಸಿದ್ದರು. ಕೇವಲ ಎರಡನೇ ತರಗತಿವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದರೂ ಸಾರಸ್ವತ ಲೋಕಕ್ಕೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಬಸವರಾಜರು ಅನನ್ಯ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ; ಜೊತೆಗೆ ಮುಂದಿನ ಪೀಳಿಗೆಗೆ ಆದರ್ಶನೀಯರೂ ಹೌದು. ಅಂತವರ ಸ್ಫೂರ್ತಿದಾಯಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸವನ್ನು ದಸ್ತಗೀರಸಾಬ್ ದಿನ್ನಿಯವರ ಈ ಕೃತಿ ಸಮರ್ಥವಾಗಿ ನಿಭಾಯಿಸುತ್ತದೆ.
ಗುರುತು ಸಂಖ್ಯೆ KPP 0286
ಲೇಖಕರು ಡಾ.ದಸ್ತಗೀರಸಾಬ್ ದಿನ್ನಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 80

ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ರಂಗಭೂಮಿ ಕಲಾವಿದರಾಗಿದ್ದ ತಾಳಕೇರಿ ಬಸವರಾಜರದ್ದು ಬಹುಮುಖ ಪ್ರತಿಭೆ. ಹೈದ್ರಾಬಾದ್-ಕರ್ನಾಟಕದಲ್ಲಿ ಮನೆಮಾತಾಗಿದ್ದ ಇವರು ಕನ್ನಡ ನಾಡು ನುಡಿಗಾಗಿ ತುಂಬಾ ಶ್ರಮಿಸಿದ್ದರು. ಕೇವಲ ಎರಡನೇ ತರಗತಿವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದರೂ ಸಾರಸ್ವತ ಲೋಕಕ್ಕೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಬಸವರಾಜರು ಅನನ್ಯ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ; ಜೊತೆಗೆ ಮುಂದಿನ ಪೀಳಿಗೆಗೆ ಆದರ್ಶನೀಯರೂ ಹೌದು. ಅಂತವರ ಸ್ಫೂರ್ತಿದಾಯಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸವನ್ನು ದಸ್ತಗೀರಸಾಬ್ ದಿನ್ನಿಯವರ ಈ ಕೃತಿ ಸಮರ್ಥವಾಗಿ ನಿಭಾಯಿಸುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ