ಕೋಟಾ ರಾಮಕೃಷ್ಣ ಕಾರಂತ


ಕೋಟಾ ರಾಮಕೃಷ್ಣ ಕಾರಂತ

ಕೆ.ಆರ್. ಕಾರಂತ ಎಂದೇ ಪ್ರಸಿದ್ಧರಾಗಿದ್ದ ಕೋಟ ರಾಮಕೃಷ್ಣ ಕಾರಂತರು ಗಾಂಧಿಯುಗದಲ್ಲಿ ಕನ್ನಡ ನಾಡು ಕಂಡ ಅಪೂರ್ವ ಮುತ್ಸದ್ದಿಗಳಲ್ಲಿ ಒಬ್ಬರು. ರಾಜಕೀಯ, ಸಾಮಾಜಿಕ ಸೇವೆ, ಕರ್ನಾಟಕ ಏಕೀಕರಣ ಮುಂತಾದ ಹಲವು ವೇದಿಕೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಕಾರಂತರು ವಿಶಾಲ ಕರ್ನಾಟಕದ ರಚನೆಗಾಗಿ ಕೇಂದ್ರ ನಾಯಕರಿಗೆ, ಪ್ರಧಾನಿಗಳಿಗೆ ಒತ್ತಡ ತರುವ ಕೆಲಸವನ್ನು ನಿರಂತರವಾಗಿ ಮಾಡಿದ್ದರು. ಅಂತಹ ಕಾರಂತರ ಬದುಕನ್ನು ಡಾ. ವಸಂತಕುಮಾರ ಪೆರ್ಲರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ವಿಚಾರ ಸಾಹಿತ್ಯ

ಕೋಟಾ ರಾಮಕೃಷ್ಣ ಕಾರಂತ

- ಡಾ. ವಸಂತಕುಮಾರ ಪೆರ್ಲ-


ಕೆ.ಆರ್. ಕಾರಂತ ಎಂದೇ ಪ್ರಸಿದ್ಧರಾಗಿದ್ದ ಕೋಟ ರಾಮಕೃಷ್ಣ ಕಾರಂತರು ಗಾಂಧಿಯುಗದಲ್ಲಿ ಕನ್ನಡ ನಾಡು ಕಂಡ ಅಪೂರ್ವ ಮುತ್ಸದ್ದಿಗಳಲ್ಲಿ ಒಬ್ಬರು. ರಾಜಕೀಯ, ಸಾಮಾಜಿಕ ಸೇವೆ, ಕರ್ನಾಟಕ ಏಕೀಕರಣ ಮುಂತಾದ ಹಲವು ವೇದಿಕೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಕಾರಂತರು ವಿಶಾಲ ಕರ್ನಾಟಕದ ರಚನೆಗಾಗಿ ಕೇಂದ್ರ ನಾಯಕರಿಗೆ, ಪ್ರಧಾನಿಗಳಿಗೆ ಒತ್ತಡ ತರುವ ಕೆಲಸವನ್ನು ನಿರಂತರವಾಗಿ ಮಾಡಿದ್ದರು. ಅಂತಹ ಕಾರಂತರ ಬದುಕನ್ನು ಡಾ. ವಸಂತಕುಮಾರ ಪೆರ್ಲರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0281
ಲೇಖಕರು ಡಾ. ವಸಂತಕುಮಾರ ಪೆರ್ಲ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 121

ಕೆ.ಆರ್. ಕಾರಂತ ಎಂದೇ ಪ್ರಸಿದ್ಧರಾಗಿದ್ದ ಕೋಟ ರಾಮಕೃಷ್ಣ ಕಾರಂತರು ಗಾಂಧಿಯುಗದಲ್ಲಿ ಕನ್ನಡ ನಾಡು ಕಂಡ ಅಪೂರ್ವ ಮುತ್ಸದ್ದಿಗಳಲ್ಲಿ ಒಬ್ಬರು. ರಾಜಕೀಯ, ಸಾಮಾಜಿಕ ಸೇವೆ, ಕರ್ನಾಟಕ ಏಕೀಕರಣ ಮುಂತಾದ ಹಲವು ವೇದಿಕೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಕಾರಂತರು ವಿಶಾಲ ಕರ್ನಾಟಕದ ರಚನೆಗಾಗಿ ಕೇಂದ್ರ ನಾಯಕರಿಗೆ, ಪ್ರಧಾನಿಗಳಿಗೆ ಒತ್ತಡ ತರುವ ಕೆಲಸವನ್ನು ನಿರಂತರವಾಗಿ ಮಾಡಿದ್ದರು. ಅಂತಹ ಕಾರಂತರ ಬದುಕನ್ನು ಡಾ. ವಸಂತಕುಮಾರ ಪೆರ್ಲರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ