ಅಪೂರ್ಣ - ವರ್ತಮಾನ ಕಾಲ


ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯ ಸುತ್ತ ಹುಟ್ಟಿಬಂದ ವಿಮರ್ಶೆಗಳಿಗೆ ಲೆಕ್ಕವಿಲ್ಲ. ಆದಾಗ್ಯೂ ಮೊಕಾಶಿ ಪುಣೇಕರರ ಈ ವಿಮರ್ಶಾ ಲೇಖನಗಳ ಕಟ್ಟು ತನ್ನ ವಸ್ತುನಿಷ್ಠತೆ, ಸಾಹಿತ್ಯದ ಆಳದ ಕಾರಣಕ್ಕೆ ವಿಶೇಷವಾಗಿ ನಿಲ್ಲುತ್ತದೆ. ಗೋವಿಂದ ಪೈ, ಟಿ.ಪಿ.ಕೈಲಾಸಂ, ಬಿ.ಪುಟ್ಟಸ್ವಾಮಯ್ಯ, ಚದುರಂಗ, ಕಣವಿ, ಗೋಕಾಕ, ಗಂಗಾಧರ ಚಿತ್ತಾಲ, ಕುವೆಂಪು, ಮಾಸ್ತಿ, ಭೂಸನೂರ ಮಠ ಹೀಗೆ ವೈವಿಧ್ಯಮದ ಸಾಹಿತಿಗಳು ಮತ್ತು ಅವರ ವೈವಿಧ್ಯಮಯ ಕೃತಿಗಳನ್ನು ಆಳವಾಗಿ ಕಾಲದ ತಕ್ಕಡಿಯಲ್ಲಿಟ್ಟು ವಿಮರ್ಶಿಸಿರುವ ಲೇಖಕರು ಹೊಸ ಓದಿನ ಘಮಲು ಅಡರಿಸುತ್ತಾರೆ.

ವಿಚಾರ ಸಾಹಿತ್ಯ

ಅಪೂರ್ಣ - ವರ್ತಮಾನ ಕಾಲ

- ಡಾ.ಶಂಕರ್ ಮೊಕಾಶಿ ಪುಣೇಕರ್-


ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯ ಸುತ್ತ ಹುಟ್ಟಿಬಂದ ವಿಮರ್ಶೆಗಳಿಗೆ ಲೆಕ್ಕವಿಲ್ಲ. ಆದಾಗ್ಯೂ ಮೊಕಾಶಿ ಪುಣೇಕರರ ಈ ವಿಮರ್ಶಾ ಲೇಖನಗಳ ಕಟ್ಟು ತನ್ನ ವಸ್ತುನಿಷ್ಠತೆ, ಸಾಹಿತ್ಯದ ಆಳದ ಕಾರಣಕ್ಕೆ ವಿಶೇಷವಾಗಿ ನಿಲ್ಲುತ್ತದೆ. ಗೋವಿಂದ ಪೈ, ಟಿ.ಪಿ.ಕೈಲಾಸಂ, ಬಿ.ಪುಟ್ಟಸ್ವಾಮಯ್ಯ, ಚದುರಂಗ, ಕಣವಿ, ಗೋಕಾಕ, ಗಂಗಾಧರ ಚಿತ್ತಾಲ, ಕುವೆಂಪು, ಮಾಸ್ತಿ, ಭೂಸನೂರ ಮಠ ಹೀಗೆ ವೈವಿಧ್ಯಮದ ಸಾಹಿತಿಗಳು ಮತ್ತು ಅವರ ವೈವಿಧ್ಯಮಯ ಕೃತಿಗಳನ್ನು ಆಳವಾಗಿ ಕಾಲದ ತಕ್ಕಡಿಯಲ್ಲಿಟ್ಟು ವಿಮರ್ಶಿಸಿರುವ ಲೇಖಕರು ಹೊಸ ಓದಿನ ಘಮಲು ಅಡರಿಸುತ್ತಾರೆ.
ಗುರುತು ಸಂಖ್ಯೆ KPP 0002
ಲೇಖಕರು ಡಾ.ಶಂಕರ್ ಮೊಕಾಶಿ ಪುಣೇಕರ್
ಭಾಷೆ Kannada
ಪ್ರಕಟಿತ ವರ್ಷ 1995
ಬೆಲೆ 14/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 14/-
ಪುಟಗಳು 178

ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯ ಸುತ್ತ ಹುಟ್ಟಿಬಂದ ವಿಮರ್ಶೆಗಳಿಗೆ ಲೆಕ್ಕವಿಲ್ಲ. ಆದಾಗ್ಯೂ ಮೊಕಾಶಿ ಪುಣೇಕರರ ಈ ವಿಮರ್ಶಾ ಲೇಖನಗಳ ಕಟ್ಟು ತನ್ನ ವಸ್ತುನಿಷ್ಠತೆ, ಸಾಹಿತ್ಯದ ಆಳದ ಕಾರಣಕ್ಕೆ ವಿಶೇಷವಾಗಿ ನಿಲ್ಲುತ್ತದೆ. ಗೋವಿಂದ ಪೈ, ಟಿ.ಪಿ.ಕೈಲಾಸಂ, ಬಿ.ಪುಟ್ಟಸ್ವಾಮಯ್ಯ, ಚದುರಂಗ, ಕಣವಿ, ಗೋಕಾಕ, ಗಂಗಾಧರ ಚಿತ್ತಾಲ, ಕುವೆಂಪು, ಮಾಸ್ತಿ, ಭೂಸನೂರ ಮಠ ಹೀಗೆ ವೈವಿಧ್ಯಮದ ಸಾಹಿತಿಗಳು ಮತ್ತು ಅವರ ವೈವಿಧ್ಯಮಯ ಕೃತಿಗಳನ್ನು ಆಳವಾಗಿ ಕಾಲದ ತಕ್ಕಡಿಯಲ್ಲಿಟ್ಟು ವಿಮರ್ಶಿಸಿರುವ ಲೇಖಕರು ಹೊಸ ಓದಿನ ಘಮಲು ಅಡರಿಸುತ್ತಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ