ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ


ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ

ಕನ್ನಡ ಬದುಕಿನಲ್ಲಿ ತತ್ವಪದಕಾರರ ಪ್ರಭಾವ ಅಪಾರವಾದುದು. ಹಾದಿ ತಪ್ಪಿದ ಪ್ರಭುತ್ವಕ್ಕೆ ತತ್ವ ಪದಕಾರರು ನೀಡಿದ ಮಾತಿನ ಚಾಟಿಯೇಟು ಚರಿತ್ರೆಯ ಅಧ್ಯಯನದಲ್ಲಿ ವಿಶೇಷವಾಗಿ ಪರಿಗಣಿಸಲ್ಪಟ್ಟಿದೆ. ಇಂಥ ತತ್ವ ಪದಕಾರರಲ್ಲಿ ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿಯವರು ವಿಶಿಷ್ಟವಾಗಿ ನಿಲ್ಲುತ್ತಾರೆ. ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಧ್ಯಾನಿಸಿದ ಈ ಚಿಂತಕನ ಬದುಕನ್ನು ಲೇಖಕ ಮಲ್ಲಿಕಾರ್ಜುನ ಅಮ್ಣೆಯವರು ಕನ್ನಡದ ಓದುಗರ ಮುಂದೆ ಈ ಕೃತಿಯ ಮೂಲಕ ಪುನರ್ ಪರಿಚಯಕ್ಕೆ ಇಟ್ಟಿದ್ದಾರೆ.

ಇತರೆ

ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ

- ಡಾ. ಮಲ್ಲಿಕಾರ್ಜುನ ಜೆ. ಅಮ್ಣೆ-


ಕನ್ನಡ ಬದುಕಿನಲ್ಲಿ ತತ್ವಪದಕಾರರ ಪ್ರಭಾವ ಅಪಾರವಾದುದು. ಹಾದಿ ತಪ್ಪಿದ ಪ್ರಭುತ್ವಕ್ಕೆ ತತ್ವ ಪದಕಾರರು ನೀಡಿದ ಮಾತಿನ ಚಾಟಿಯೇಟು ಚರಿತ್ರೆಯ ಅಧ್ಯಯನದಲ್ಲಿ ವಿಶೇಷವಾಗಿ ಪರಿಗಣಿಸಲ್ಪಟ್ಟಿದೆ. ಇಂಥ ತತ್ವ ಪದಕಾರರಲ್ಲಿ ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿಯವರು ವಿಶಿಷ್ಟವಾಗಿ ನಿಲ್ಲುತ್ತಾರೆ. ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಧ್ಯಾನಿಸಿದ ಈ ಚಿಂತಕನ ಬದುಕನ್ನು ಲೇಖಕ ಮಲ್ಲಿಕಾರ್ಜುನ ಅಮ್ಣೆಯವರು ಕನ್ನಡದ ಓದುಗರ ಮುಂದೆ ಈ ಕೃತಿಯ ಮೂಲಕ ಪುನರ್ ಪರಿಚಯಕ್ಕೆ ಇಟ್ಟಿದ್ದಾರೆ.
ಗುರುತು ಸಂಖ್ಯೆ KPP 0128
ಲೇಖಕರು ಡಾ. ಮಲ್ಲಿಕಾರ್ಜುನ ಜೆ. ಅಮ್ಣೆ
ಭಾಷೆ Kannada
ಪ್ರಕಟಿತ ವರ್ಷ 2008
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 104

ಕನ್ನಡ ಬದುಕಿನಲ್ಲಿ ತತ್ವಪದಕಾರರ ಪ್ರಭಾವ ಅಪಾರವಾದುದು. ಹಾದಿ ತಪ್ಪಿದ ಪ್ರಭುತ್ವಕ್ಕೆ ತತ್ವ ಪದಕಾರರು ನೀಡಿದ ಮಾತಿನ ಚಾಟಿಯೇಟು ಚರಿತ್ರೆಯ ಅಧ್ಯಯನದಲ್ಲಿ ವಿಶೇಷವಾಗಿ ಪರಿಗಣಿಸಲ್ಪಟ್ಟಿದೆ. ಇಂಥ ತತ್ವ ಪದಕಾರರಲ್ಲಿ ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿಯವರು ವಿಶಿಷ್ಟವಾಗಿ ನಿಲ್ಲುತ್ತಾರೆ. ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಧ್ಯಾನಿಸಿದ ಈ ಚಿಂತಕನ ಬದುಕನ್ನು ಲೇಖಕ ಮಲ್ಲಿಕಾರ್ಜುನ ಅಮ್ಣೆಯವರು ಕನ್ನಡದ ಓದುಗರ ಮುಂದೆ ಈ ಕೃತಿಯ ಮೂಲಕ ಪುನರ್ ಪರಿಚಯಕ್ಕೆ ಇಟ್ಟಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ