ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರು


ವೃತ್ತಿಯಲ್ಲಿ ವಕೀಲರಾದರೂ ಚಿತ್ರದುರ್ಗದ ಇತಿಹಾಸ ಶೋಧವನ್ನು ತಮ್ಮ ಬದುಕಿನ ಆದ್ಯ ಕರ್ತವ್ಯವಾಗಿಸಿಕೊಂಡು ವಸ್ತುನಿಷ್ಠ ನೆಲೆಯಲ್ಲಿ ಇತಿಹಾಸ ರಚನೆ ಮಾಡಿದವರು ಶ್ರೀನಿವಾಸ ಜೋಯಿಸರು. ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧೀಜಿಯವರ ತತ್ವಾದರ್ಶಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದ ಅವರ ಪಾರದರ್ಶಕ ಬದುಕಿನ ಜೀವನ ಚಿತ್ರಣವನ್ನು ಈ ಕೃತಿಯಲ್ಲಿ ಡಾ. ಬಿ. ರಾಜಶೇಖರಪ್ಪನವರು ಕಟ್ಟಿಕೊಟ್ಟಿದ್ದಾರೆ.

ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರು

- ಡಾ.ಬಿ.ರಾಜಶೇಖರಪ್ಪ-


ವೃತ್ತಿಯಲ್ಲಿ ವಕೀಲರಾದರೂ ಚಿತ್ರದುರ್ಗದ ಇತಿಹಾಸ ಶೋಧವನ್ನು ತಮ್ಮ ಬದುಕಿನ ಆದ್ಯ ಕರ್ತವ್ಯವಾಗಿಸಿಕೊಂಡು ವಸ್ತುನಿಷ್ಠ ನೆಲೆಯಲ್ಲಿ ಇತಿಹಾಸ ರಚನೆ ಮಾಡಿದವರು ಶ್ರೀನಿವಾಸ ಜೋಯಿಸರು. ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧೀಜಿಯವರ ತತ್ವಾದರ್ಶಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದ ಅವರ ಪಾರದರ್ಶಕ ಬದುಕಿನ ಜೀವನ ಚಿತ್ರಣವನ್ನು ಈ ಕೃತಿಯಲ್ಲಿ ಡಾ. ಬಿ. ರಾಜಶೇಖರಪ್ಪನವರು ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ KPP 0124
ಲೇಖಕರು ಡಾ.ಬಿ.ರಾಜಶೇಖರಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 40/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 104

ವೃತ್ತಿಯಲ್ಲಿ ವಕೀಲರಾದರೂ ಚಿತ್ರದುರ್ಗದ ಇತಿಹಾಸ ಶೋಧವನ್ನು ತಮ್ಮ ಬದುಕಿನ ಆದ್ಯ ಕರ್ತವ್ಯವಾಗಿಸಿಕೊಂಡು ವಸ್ತುನಿಷ್ಠ ನೆಲೆಯಲ್ಲಿ ಇತಿಹಾಸ ರಚನೆ ಮಾಡಿದವರು ಶ್ರೀನಿವಾಸ ಜೋಯಿಸರು. ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧೀಜಿಯವರ ತತ್ವಾದರ್ಶಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದ ಅವರ ಪಾರದರ್ಶಕ ಬದುಕಿನ ಜೀವನ ಚಿತ್ರಣವನ್ನು ಈ ಕೃತಿಯಲ್ಲಿ ಡಾ. ಬಿ. ರಾಜಶೇಖರಪ್ಪನವರು ಕಟ್ಟಿಕೊಟ್ಟಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ