ಟಿ.ಎಸ್. ವೆಂಕಣ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ


ಬಿಡಿಬಿಡಿಯಾಗಿ ಚೆದುರಿ ಹೋಗಿದ್ದ ವೆಂಕಣ್ಣಯ್ಯನವರ ಬರಹಗಳನ್ನು ಒಂದು ಕಡೆ ಒಟ್ಟಾಗಿ ಸಿಗುವಂತೆ ಮಾಡಿದ ಸಂಪಾದಕರಾದ ಹೆಚ್ ಎಸ್ ವೆಂಕಟೇಶಮೂರ್ತಿಯವರ ಕಾರ್ಯ ಮಹತ್ತರವಾದದ್ದು . ಪುಸ್ತಕವನ್ನು ನಾಲಕ್ಕು ಭಾಗಗಳಾಗಿ ಮಾಡಿ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು , ಪ್ರಾಚೀನ ಸಾಹಿತ್ಯ , ಕರ್ಣಾಟ ಕಾದಂಬರೀ ಸಂಗ್ರಹ ಮತ್ತು ಹರಿಹರ ಕವಿಯ ಬಸವರಾಜದೇವರ ರಗಳೆ ಎನ್ನುವುದಾಗಿದೆ . ಇದರಲ್ಲಿ ಎರಡು ವಿಭಾಗಗಳು ಲೇಖನಗಳಾಗಿದ್ದು ಮತ್ತೆರಡು ಕಾವ್ಯ ಸಂಪಾದನೆಯದಾಗಿದೆ .‌ ಸಂಸ್ಕೃತ ಮತ್ತು ಕನ್ನಡ ಮಹಾಕಾವ್ಯಗಳ ವಿವೇಚನೆಯ ಭಾಗ ಎಲ್ಲಾ ಓದುಗರಿಗೂ ಇಂದಿಗೆ ಅಗತ್ಯವಾದ್ದೇ ಆಗಿದೆ . ಬೌದ್ಧ ಧರ್ಮದ ಸಾಹಿತ್ಯ ಕನ್ನಡ ಸಾಹಿತ್ಯದ ಸಂಬಂಧ ಅದರ ಐತಿಹಾಸಿಕತೆಯ ಬಗೆಗೆ ವೆಂಕಣ್ಣಯ್ಯನವರ ಮಾತುಗಳು ಎಲ್ಲಾ ಕಾಲಕ್ಕೂ ಚಿಂತನಾರ್ಹ . ಕಾಳಿದಾಸನ‌ ಕಾವ್ಯಗಳು ಮತ್ತು ಪಾಶ್ಚಾತ್ಯ ಕಾವ್ಯಗಳ ತೌಲನಿಕ ವಿವೇಚನೆಯ ಲೇಖನ ಕನ್ನಡದಲ್ಲಿ ದೊರೆತಿರುವುದು ಬಹಳ ಮುಖ್ಯವಾದದ್ದು . ಪಂಪ ಭಾರತದ ಮೇಲಿನ ಲೇಖನ ಮೊದಲ ತಲೆಮಾರು ಪಂಪನ ಕಾವ್ಯಗಳನ್ನು ಅರ್ಥೈಸುವ ರೀತಿಯಲ್ಲಿ ಪ್ರೌಢಿಮೆ ಉತ್ಕೃಷ್ಟವಾಗಿದ್ದು ಇಂದಿಗೂ ಮುಖ್ಯವಾದದ್ದಷ್ಟೇ ಅಲ್ಲದೆ ಮೌಲಿಕವಾದ ಬರಹಗಳಾಗಿದೆ . ಸಾಹಿತ್ಯ , ಸಂಸ್ಕೃತಿ , ಭಾಷೆ , ಕಾವ್ಯದ ಬಗೆಗಿನ ಚಿಂತನೆಗಳು ೬೦೦ ಕ್ಕೂ ಹೆಚ್ಚು ಪುಟಗಳಲ್ಲಿ ದೊರೆಯುತ್ತದೆ .‌

ನಾಟಕ

ಟಿ.ಎಸ್. ವೆಂಕಣ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ

- ಡಾ. ಎಚ್.ಎಸ್. ವೆಂಕಟೇಶ ಮೂರ್ತಿ-


ಬಿಡಿಬಿಡಿಯಾಗಿ ಚೆದುರಿ ಹೋಗಿದ್ದ ವೆಂಕಣ್ಣಯ್ಯನವರ ಬರಹಗಳನ್ನು ಒಂದು ಕಡೆ ಒಟ್ಟಾಗಿ ಸಿಗುವಂತೆ ಮಾಡಿದ ಸಂಪಾದಕರಾದ ಹೆಚ್ ಎಸ್ ವೆಂಕಟೇಶಮೂರ್ತಿಯವರ ಕಾರ್ಯ ಮಹತ್ತರವಾದದ್ದು . ಪುಸ್ತಕವನ್ನು ನಾಲಕ್ಕು ಭಾಗಗಳಾಗಿ ಮಾಡಿ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು , ಪ್ರಾಚೀನ ಸಾಹಿತ್ಯ , ಕರ್ಣಾಟ ಕಾದಂಬರೀ ಸಂಗ್ರಹ ಮತ್ತು ಹರಿಹರ ಕವಿಯ ಬಸವರಾಜದೇವರ ರಗಳೆ ಎನ್ನುವುದಾಗಿದೆ . ಇದರಲ್ಲಿ ಎರಡು ವಿಭಾಗಗಳು ಲೇಖನಗಳಾಗಿದ್ದು ಮತ್ತೆರಡು ಕಾವ್ಯ ಸಂಪಾದನೆಯದಾಗಿದೆ .‌ ಸಂಸ್ಕೃತ ಮತ್ತು ಕನ್ನಡ ಮಹಾಕಾವ್ಯಗಳ ವಿವೇಚನೆಯ ಭಾಗ ಎಲ್ಲಾ ಓದುಗರಿಗೂ ಇಂದಿಗೆ ಅಗತ್ಯವಾದ್ದೇ ಆಗಿದೆ . ಬೌದ್ಧ ಧರ್ಮದ ಸಾಹಿತ್ಯ ಕನ್ನಡ ಸಾಹಿತ್ಯದ ಸಂಬಂಧ ಅದರ ಐತಿಹಾಸಿಕತೆಯ ಬಗೆಗೆ ವೆಂಕಣ್ಣಯ್ಯನವರ ಮಾತುಗಳು ಎಲ್ಲಾ ಕಾಲಕ್ಕೂ ಚಿಂತನಾರ್ಹ . ಕಾಳಿದಾಸನ‌ ಕಾವ್ಯಗಳು ಮತ್ತು ಪಾಶ್ಚಾತ್ಯ ಕಾವ್ಯಗಳ ತೌಲನಿಕ ವಿವೇಚನೆಯ ಲೇಖನ ಕನ್ನಡದಲ್ಲಿ ದೊರೆತಿರುವುದು ಬಹಳ ಮುಖ್ಯವಾದದ್ದು . ಪಂಪ ಭಾರತದ ಮೇಲಿನ ಲೇಖನ ಮೊದಲ ತಲೆಮಾರು ಪಂಪನ ಕಾವ್ಯಗಳನ್ನು ಅರ್ಥೈಸುವ ರೀತಿಯಲ್ಲಿ ಪ್ರೌಢಿಮೆ ಉತ್ಕೃಷ್ಟವಾಗಿದ್ದು ಇಂದಿಗೂ ಮುಖ್ಯವಾದದ್ದಷ್ಟೇ ಅಲ್ಲದೆ ಮೌಲಿಕವಾದ ಬರಹಗಳಾಗಿದೆ . ಸಾಹಿತ್ಯ , ಸಂಸ್ಕೃತಿ , ಭಾಷೆ , ಕಾವ್ಯದ ಬಗೆಗಿನ ಚಿಂತನೆಗಳು ೬೦೦ ಕ್ಕೂ ಹೆಚ್ಚು ಪುಟಗಳಲ್ಲಿ ದೊರೆಯುತ್ತದೆ .‌
ಗುರುತು ಸಂಖ್ಯೆ KPP 0413
ಲೇಖಕರು ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 480/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 480/-
ಪುಟಗಳು 628

ಬಿಡಿಬಿಡಿಯಾಗಿ ಚೆದುರಿ ಹೋಗಿದ್ದ ವೆಂಕಣ್ಣಯ್ಯನವರ ಬರಹಗಳನ್ನು ಒಂದು ಕಡೆ ಒಟ್ಟಾಗಿ ಸಿಗುವಂತೆ ಮಾಡಿದ ಸಂಪಾದಕರಾದ ಹೆಚ್ ಎಸ್ ವೆಂಕಟೇಶಮೂರ್ತಿಯವರ ಕಾರ್ಯ ಮಹತ್ತರವಾದದ್ದು . ಪುಸ್ತಕವನ್ನು ನಾಲಕ್ಕು ಭಾಗಗಳಾಗಿ ಮಾಡಿ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು , ಪ್ರಾಚೀನ ಸಾಹಿತ್ಯ , ಕರ್ಣಾಟ ಕಾದಂಬರೀ ಸಂಗ್ರಹ ಮತ್ತು ಹರಿಹರ ಕವಿಯ ಬಸವರಾಜದೇವರ ರಗಳೆ ಎನ್ನುವುದಾಗಿದೆ . ಇದರಲ್ಲಿ ಎರಡು ವಿಭಾಗಗಳು ಲೇಖನಗಳಾಗಿದ್ದು ಮತ್ತೆರಡು ಕಾವ್ಯ ಸಂಪಾದನೆಯದಾಗಿದೆ .‌ ಸಂಸ್ಕೃತ ಮತ್ತು ಕನ್ನಡ ಮಹಾಕಾವ್ಯಗಳ ವಿವೇಚನೆಯ ಭಾಗ ಎಲ್ಲಾ ಓದುಗರಿಗೂ ಇಂದಿಗೆ ಅಗತ್ಯವಾದ್ದೇ ಆಗಿದೆ . ಬೌದ್ಧ ಧರ್ಮದ ಸಾಹಿತ್ಯ ಕನ್ನಡ ಸಾಹಿತ್ಯದ ಸಂಬಂಧ ಅದರ ಐತಿಹಾಸಿಕತೆಯ ಬಗೆಗೆ ವೆಂಕಣ್ಣಯ್ಯನವರ ಮಾತುಗಳು ಎಲ್ಲಾ ಕಾಲಕ್ಕೂ ಚಿಂತನಾರ್ಹ . ಕಾಳಿದಾಸನ‌ ಕಾವ್ಯಗಳು ಮತ್ತು ಪಾಶ್ಚಾತ್ಯ ಕಾವ್ಯಗಳ ತೌಲನಿಕ ವಿವೇಚನೆಯ ಲೇಖನ ಕನ್ನಡದಲ್ಲಿ ದೊರೆತಿರುವುದು ಬಹಳ ಮುಖ್ಯವಾದದ್ದು . ಪಂಪ ಭಾರತದ ಮೇಲಿನ ಲೇಖನ ಮೊದಲ ತಲೆಮಾರು ಪಂಪನ ಕಾವ್ಯಗಳನ್ನು ಅರ್ಥೈಸುವ ರೀತಿಯಲ್ಲಿ ಪ್ರೌಢಿಮೆ ಉತ್ಕೃಷ್ಟವಾಗಿದ್ದು ಇಂದಿಗೂ ಮುಖ್ಯವಾದದ್ದಷ್ಟೇ ಅಲ್ಲದೆ ಮೌಲಿಕವಾದ ಬರಹಗಳಾಗಿದೆ . ಸಾಹಿತ್ಯ , ಸಂಸ್ಕೃತಿ , ಭಾಷೆ , ಕಾವ್ಯದ ಬಗೆಗಿನ ಚಿಂತನೆಗಳು ೬೦೦ ಕ್ಕೂ ಹೆಚ್ಚು ಪುಟಗಳಲ್ಲಿ ದೊರೆಯುತ್ತದೆ .‌


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ