ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-4 ಗ್ರಾಮದೇವತೆಗಳು - ಅವತಾರಗಳು


ಇಲ್ಲಿ ಬರುವ ಎಲ್ಲ ಗ್ರಾಮದೇವತೆಗಳು ಶ್ರಮಮೂಲದ ಸಮುದಾಯಗಳು ಕಟ್ಟಿಕೊಂಡ ಪರಂಪರೆಯೊಳಗಿನ ಕಾಲ್ಪನಿಕ ದೈವರೂಪಗಳು, ಸಹಜವಾಗಿ ಈ ಎಲ್ಲ ದೈವಗಳು ಮನುಷ್ಯರ ಸಣ್ಣತನ, ತಾರತಮ್ಯ, ದ್ವೇಷ, ಅಸೂಯೆ, ಪ್ರೀತಿ, ಅಸಹನೆ ಇಂತಹ ಗುಣವಿಶೇಷಗಳ ಸಾರರೂಪಗಳೇ ಆಗಿವೆ. ಒಂದು ಗ್ರಾಮಕ್ಕೆ ಒಬ್ಬ ದೇವತೆಯಲ್ಲ. ಗ್ರಾಮದೊಳಕ್ಕೆ ಕುಲಗಳೆಷ್ಟಿರುತ್ತವೆಯೋ ಅಷ್ಟು ಕುಲದೈವಗಳು ಗ್ರಾಮದ ತುಂಬ ಇರುತ್ತವೆ. ಜಾತಿಮೂಲದ ನಂಬಿಕೆಗಳಿಗೆ ಅನುಗುಣವಾಗಿ ಆ ದೈವಗಳ ವೇಷಭೂಷಣ, ಆಚಾರ - ವಿಚಾರ ಇತ್ಯಾದಿ ವಿಶೇಷತೆಗಳನ್ನು ಒಳಗೊಂಡಿರುತ್ತವೆ. ಸಿದ್ಧಲಿಂಗಯ್ಯನವರು ಈ ಎಲ್ಲ ದೇವತೆಗಳನ್ನು ಕ್ಷೇತ್ರಾಧ್ಯಯನಕ್ಕೆ ಒಳಪಡಿಸಿದಾಗ ಅದೊಂದು ವಿಚಿತ್ರಲೋಕವಾಗಿ, ವಿಸ್ಮಯ ಹುಟ್ಟಿಸುವ ವಿಶೇಷ ಪ್ರಪಂಚವಾಗಿ ಅವರಿಗೆ ಗೋಚರಿಸಿದೆ. ಹೀಗಾಗಿ ನಂಬಿಕೆ, ವೈಚಾರಿಕತೆ, ವೈಜ್ಞಾನಿಕ ಮನೋಧರ್ಮ, ತಾರ್ಕಿಕ ನ್ಯಾಯದೃಷ್ಟಿ ಇವೆಲ್ಲವುಗಳನ್ನು ಎಚ್ಚರದ ಪ್ರಜ್ಞೆಯಲ್ಲಿ ಈ ಸಂಸ್ಕೃತಿ ವಿಶ್ಲೇಷಣೆಗೆ ಬಳಸಿಕೊಂಡಿದ್ದಾರೆ. ಅವರ ಲಘು ಹಾಸ್ಯ ಮನೋಧರ್ಮ ಇಲ್ಲಿಯ ವಿಶ್ಲೇಷಣೆಗೆ ಹೊಸಬಗೆಯ ಓದಿನ ಆಯಾಮವನ್ನು ಕೊಟ್ಟಿದೆ.

ನಾಟಕ

ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-4 ಗ್ರಾಮದೇವತೆಗಳು - ಅವತಾರಗಳು

- ಡಾ. ಸಿದ್ಧಲಿಂಗಯ್ಯ-


ಇಲ್ಲಿ ಬರುವ ಎಲ್ಲ ಗ್ರಾಮದೇವತೆಗಳು ಶ್ರಮಮೂಲದ ಸಮುದಾಯಗಳು ಕಟ್ಟಿಕೊಂಡ ಪರಂಪರೆಯೊಳಗಿನ ಕಾಲ್ಪನಿಕ ದೈವರೂಪಗಳು, ಸಹಜವಾಗಿ ಈ ಎಲ್ಲ ದೈವಗಳು ಮನುಷ್ಯರ ಸಣ್ಣತನ, ತಾರತಮ್ಯ, ದ್ವೇಷ, ಅಸೂಯೆ, ಪ್ರೀತಿ, ಅಸಹನೆ ಇಂತಹ ಗುಣವಿಶೇಷಗಳ ಸಾರರೂಪಗಳೇ ಆಗಿವೆ. ಒಂದು ಗ್ರಾಮಕ್ಕೆ ಒಬ್ಬ ದೇವತೆಯಲ್ಲ. ಗ್ರಾಮದೊಳಕ್ಕೆ ಕುಲಗಳೆಷ್ಟಿರುತ್ತವೆಯೋ ಅಷ್ಟು ಕುಲದೈವಗಳು ಗ್ರಾಮದ ತುಂಬ ಇರುತ್ತವೆ. ಜಾತಿಮೂಲದ ನಂಬಿಕೆಗಳಿಗೆ ಅನುಗುಣವಾಗಿ ಆ ದೈವಗಳ ವೇಷಭೂಷಣ, ಆಚಾರ - ವಿಚಾರ ಇತ್ಯಾದಿ ವಿಶೇಷತೆಗಳನ್ನು ಒಳಗೊಂಡಿರುತ್ತವೆ. ಸಿದ್ಧಲಿಂಗಯ್ಯನವರು ಈ ಎಲ್ಲ ದೇವತೆಗಳನ್ನು ಕ್ಷೇತ್ರಾಧ್ಯಯನಕ್ಕೆ ಒಳಪಡಿಸಿದಾಗ ಅದೊಂದು ವಿಚಿತ್ರಲೋಕವಾಗಿ, ವಿಸ್ಮಯ ಹುಟ್ಟಿಸುವ ವಿಶೇಷ ಪ್ರಪಂಚವಾಗಿ ಅವರಿಗೆ ಗೋಚರಿಸಿದೆ. ಹೀಗಾಗಿ ನಂಬಿಕೆ, ವೈಚಾರಿಕತೆ, ವೈಜ್ಞಾನಿಕ ಮನೋಧರ್ಮ, ತಾರ್ಕಿಕ ನ್ಯಾಯದೃಷ್ಟಿ ಇವೆಲ್ಲವುಗಳನ್ನು ಎಚ್ಚರದ ಪ್ರಜ್ಞೆಯಲ್ಲಿ ಈ ಸಂಸ್ಕೃತಿ ವಿಶ್ಲೇಷಣೆಗೆ ಬಳಸಿಕೊಂಡಿದ್ದಾರೆ. ಅವರ ಲಘು ಹಾಸ್ಯ ಮನೋಧರ್ಮ ಇಲ್ಲಿಯ ವಿಶ್ಲೇಷಣೆಗೆ ಹೊಸಬಗೆಯ ಓದಿನ ಆಯಾಮವನ್ನು ಕೊಟ್ಟಿದೆ.
ಗುರುತು ಸಂಖ್ಯೆ KPP 0393
ಲೇಖಕರು ಡಾ. ಸಿದ್ಧಲಿಂಗಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 470/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 470/-
ಪುಟಗಳು 546

ಇಲ್ಲಿ ಬರುವ ಎಲ್ಲ ಗ್ರಾಮದೇವತೆಗಳು ಶ್ರಮಮೂಲದ ಸಮುದಾಯಗಳು ಕಟ್ಟಿಕೊಂಡ ಪರಂಪರೆಯೊಳಗಿನ ಕಾಲ್ಪನಿಕ ದೈವರೂಪಗಳು, ಸಹಜವಾಗಿ ಈ ಎಲ್ಲ ದೈವಗಳು ಮನುಷ್ಯರ ಸಣ್ಣತನ, ತಾರತಮ್ಯ, ದ್ವೇಷ, ಅಸೂಯೆ, ಪ್ರೀತಿ, ಅಸಹನೆ ಇಂತಹ ಗುಣವಿಶೇಷಗಳ ಸಾರರೂಪಗಳೇ ಆಗಿವೆ. ಒಂದು ಗ್ರಾಮಕ್ಕೆ ಒಬ್ಬ ದೇವತೆಯಲ್ಲ. ಗ್ರಾಮದೊಳಕ್ಕೆ ಕುಲಗಳೆಷ್ಟಿರುತ್ತವೆಯೋ ಅಷ್ಟು ಕುಲದೈವಗಳು ಗ್ರಾಮದ ತುಂಬ ಇರುತ್ತವೆ. ಜಾತಿಮೂಲದ ನಂಬಿಕೆಗಳಿಗೆ ಅನುಗುಣವಾಗಿ ಆ ದೈವಗಳ ವೇಷಭೂಷಣ, ಆಚಾರ - ವಿಚಾರ ಇತ್ಯಾದಿ ವಿಶೇಷತೆಗಳನ್ನು ಒಳಗೊಂಡಿರುತ್ತವೆ. ಸಿದ್ಧಲಿಂಗಯ್ಯನವರು ಈ ಎಲ್ಲ ದೇವತೆಗಳನ್ನು ಕ್ಷೇತ್ರಾಧ್ಯಯನಕ್ಕೆ ಒಳಪಡಿಸಿದಾಗ ಅದೊಂದು ವಿಚಿತ್ರಲೋಕವಾಗಿ, ವಿಸ್ಮಯ ಹುಟ್ಟಿಸುವ ವಿಶೇಷ ಪ್ರಪಂಚವಾಗಿ ಅವರಿಗೆ ಗೋಚರಿಸಿದೆ. ಹೀಗಾಗಿ ನಂಬಿಕೆ, ವೈಚಾರಿಕತೆ, ವೈಜ್ಞಾನಿಕ ಮನೋಧರ್ಮ, ತಾರ್ಕಿಕ ನ್ಯಾಯದೃಷ್ಟಿ ಇವೆಲ್ಲವುಗಳನ್ನು ಎಚ್ಚರದ ಪ್ರಜ್ಞೆಯಲ್ಲಿ ಈ ಸಂಸ್ಕೃತಿ ವಿಶ್ಲೇಷಣೆಗೆ ಬಳಸಿಕೊಂಡಿದ್ದಾರೆ. ಅವರ ಲಘು ಹಾಸ್ಯ ಮನೋಧರ್ಮ ಇಲ್ಲಿಯ ವಿಶ್ಲೇಷಣೆಗೆ ಹೊಸಬಗೆಯ ಓದಿನ ಆಯಾಮವನ್ನು ಕೊಟ್ಟಿದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ