ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ


ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ

ಈ ಪುಸ್ತಕವು ಕನ್ನಡ ಪ್ರಮುಖ ಹೊಸಗನ್ನಡ ಮೂವರು ಕವಿಗಳಲ್ಲಿ ಒಬ್ಬರಾದ ಶ್ರೀ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ರವರ ಗದ್ಯ ಬರಹಗಳ ಸಮಗ್ರ ಸಂಗ್ರಹವಾಗಿದೆ‌ . ಇದಕ್ಕೆ ಸಂಪಾದಕರಾದ ಶ್ರೀ ಜಿ ಎಸ್ ಶಿವರುದ್ರಪ್ಪ ಮತ್ತು ಶ್ರೀ ಹೆಚ್ ಎಸ್ ವೆಂಕಟೇಶಮೂರ್ತಿಯವರ ಮಾತುಗಳಿವೆ .‌ ಪುಸ್ತಕವು ನಾಲ್ಕು ಭಾಗಗಳಲ್ಲಿ ಇದ್ದು ಸೃಜನ , ಚಿಂತನ , ಸ್ಪಂದನ ಮತ್ತು ಅನುಬಂಧಗಳೆಂಬ ಭಾಗಗಳಲ್ಲಿ ಅವರ ಬರಹಗಳನ್ನು ಅವರ ಬದುಕಿನ‌ ಕ್ರಮಕ್ಕೆ ಅನುಗುಣವಾಗಿ ಜೋಡಿಸಲಾಗಿದೆ . ಮೊದಲನೆಯ ಭಾಗದಲ್ಲಿ ಸಣ್ಣಕಥೆ ಮತ್ತು ಲಲಿತ ಪ್ರಬಂಧಗಳಿದೆ . ಎರಡನೆಯ ಭಾಗದಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಾವ್ಯ ಮೀಮಾಂಸೆಯನ್ನು ಬೆಳೆಸಿರುವ ಕ್ರಮದಲ್ಲಿ ಲೇಖನಗಳಿವೆ . ಮೂರನೆಯ ಭಾಗದಲ್ಲಿ ಅವರ ಸಮಕಾಲೀನರಾದ ಇತರರ ಬಗೆಗೆ ತಳೆದಿರುವ ನಿಲುವು , ಅವರ ಕಾವ್ಯದ ಬಗೆಗಿನ ಅಭಿಪ್ರಾಯಗಳಿದ್ದು ಇವು ಅವರ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಕೊನೆಯ ಭಾಗದಲ್ಲಿ ಎರಡು ಕನ್ನಡ ಲೇಖನ ಮತ್ತೆರಡು ಇಂಗ್ಲೀಷ್ ಲೇಖನಗಳಿರುವ ಒಟ್ಟೂ ಹತ್ತಿರ ೧೦೦೦ ಪುಟಗಳ ಸಮಗ್ರ ಸಂಗ್ರಹವಾಗಿದೆ.

ನಾಟಕ

ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ

- -


ಈ ಪುಸ್ತಕವು ಕನ್ನಡ ಪ್ರಮುಖ ಹೊಸಗನ್ನಡ ಮೂವರು ಕವಿಗಳಲ್ಲಿ ಒಬ್ಬರಾದ ಶ್ರೀ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ರವರ ಗದ್ಯ ಬರಹಗಳ ಸಮಗ್ರ ಸಂಗ್ರಹವಾಗಿದೆ‌ . ಇದಕ್ಕೆ ಸಂಪಾದಕರಾದ ಶ್ರೀ ಜಿ ಎಸ್ ಶಿವರುದ್ರಪ್ಪ ಮತ್ತು ಶ್ರೀ ಹೆಚ್ ಎಸ್ ವೆಂಕಟೇಶಮೂರ್ತಿಯವರ ಮಾತುಗಳಿವೆ .‌ ಪುಸ್ತಕವು ನಾಲ್ಕು ಭಾಗಗಳಲ್ಲಿ ಇದ್ದು ಸೃಜನ , ಚಿಂತನ , ಸ್ಪಂದನ ಮತ್ತು ಅನುಬಂಧಗಳೆಂಬ ಭಾಗಗಳಲ್ಲಿ ಅವರ ಬರಹಗಳನ್ನು ಅವರ ಬದುಕಿನ‌ ಕ್ರಮಕ್ಕೆ ಅನುಗುಣವಾಗಿ ಜೋಡಿಸಲಾಗಿದೆ . ಮೊದಲನೆಯ ಭಾಗದಲ್ಲಿ ಸಣ್ಣಕಥೆ ಮತ್ತು ಲಲಿತ ಪ್ರಬಂಧಗಳಿದೆ . ಎರಡನೆಯ ಭಾಗದಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಾವ್ಯ ಮೀಮಾಂಸೆಯನ್ನು ಬೆಳೆಸಿರುವ ಕ್ರಮದಲ್ಲಿ ಲೇಖನಗಳಿವೆ . ಮೂರನೆಯ ಭಾಗದಲ್ಲಿ ಅವರ ಸಮಕಾಲೀನರಾದ ಇತರರ ಬಗೆಗೆ ತಳೆದಿರುವ ನಿಲುವು , ಅವರ ಕಾವ್ಯದ ಬಗೆಗಿನ ಅಭಿಪ್ರಾಯಗಳಿದ್ದು ಇವು ಅವರ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಕೊನೆಯ ಭಾಗದಲ್ಲಿ ಎರಡು ಕನ್ನಡ ಲೇಖನ ಮತ್ತೆರಡು ಇಂಗ್ಲೀಷ್ ಲೇಖನಗಳಿರುವ ಒಟ್ಟೂ ಹತ್ತಿರ ೧೦೦೦ ಪುಟಗಳ ಸಮಗ್ರ ಸಂಗ್ರಹವಾಗಿದೆ.
ಗುರುತು ಸಂಖ್ಯೆ KPP 0417
ಲೇಖಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2019
ಬೆಲೆ 1,000/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 800/-
ಪುಟಗಳು 1010

ಈ ಪುಸ್ತಕವು ಕನ್ನಡ ಪ್ರಮುಖ ಹೊಸಗನ್ನಡ ಮೂವರು ಕವಿಗಳಲ್ಲಿ ಒಬ್ಬರಾದ ಶ್ರೀ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ರವರ ಗದ್ಯ ಬರಹಗಳ ಸಮಗ್ರ ಸಂಗ್ರಹವಾಗಿದೆ‌ . ಇದಕ್ಕೆ ಸಂಪಾದಕರಾದ ಶ್ರೀ ಜಿ ಎಸ್ ಶಿವರುದ್ರಪ್ಪ ಮತ್ತು ಶ್ರೀ ಹೆಚ್ ಎಸ್ ವೆಂಕಟೇಶಮೂರ್ತಿಯವರ ಮಾತುಗಳಿವೆ .‌ ಪುಸ್ತಕವು ನಾಲ್ಕು ಭಾಗಗಳಲ್ಲಿ ಇದ್ದು ಸೃಜನ , ಚಿಂತನ , ಸ್ಪಂದನ ಮತ್ತು ಅನುಬಂಧಗಳೆಂಬ ಭಾಗಗಳಲ್ಲಿ ಅವರ ಬರಹಗಳನ್ನು ಅವರ ಬದುಕಿನ‌ ಕ್ರಮಕ್ಕೆ ಅನುಗುಣವಾಗಿ ಜೋಡಿಸಲಾಗಿದೆ . ಮೊದಲನೆಯ ಭಾಗದಲ್ಲಿ ಸಣ್ಣಕಥೆ ಮತ್ತು ಲಲಿತ ಪ್ರಬಂಧಗಳಿದೆ . ಎರಡನೆಯ ಭಾಗದಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಾವ್ಯ ಮೀಮಾಂಸೆಯನ್ನು ಬೆಳೆಸಿರುವ ಕ್ರಮದಲ್ಲಿ ಲೇಖನಗಳಿವೆ . ಮೂರನೆಯ ಭಾಗದಲ್ಲಿ ಅವರ ಸಮಕಾಲೀನರಾದ ಇತರರ ಬಗೆಗೆ ತಳೆದಿರುವ ನಿಲುವು , ಅವರ ಕಾವ್ಯದ ಬಗೆಗಿನ ಅಭಿಪ್ರಾಯಗಳಿದ್ದು ಇವು ಅವರ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಕೊನೆಯ ಭಾಗದಲ್ಲಿ ಎರಡು ಕನ್ನಡ ಲೇಖನ ಮತ್ತೆರಡು ಇಂಗ್ಲೀಷ್ ಲೇಖನಗಳಿರುವ ಒಟ್ಟೂ ಹತ್ತಿರ ೧೦೦೦ ಪುಟಗಳ ಸಮಗ್ರ ಸಂಗ್ರಹವಾಗಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ