ಈ ಪುಸ್ತಕವು ಕನ್ನಡ ಪ್ರಮುಖ ಹೊಸಗನ್ನಡ ಮೂವರು ಕವಿಗಳಲ್ಲಿ ಒಬ್ಬರಾದ ಶ್ರೀ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ರವರ ಗದ್ಯ ಬರಹಗಳ ಸಮಗ್ರ ಸಂಗ್ರಹವಾಗಿದೆ . ಇದಕ್ಕೆ ಸಂಪಾದಕರಾದ ಶ್ರೀ ಜಿ ಎಸ್ ಶಿವರುದ್ರಪ್ಪ ಮತ್ತು ಶ್ರೀ ಹೆಚ್ ಎಸ್ ವೆಂಕಟೇಶಮೂರ್ತಿಯವರ ಮಾತುಗಳಿವೆ . ಪುಸ್ತಕವು ನಾಲ್ಕು ಭಾಗಗಳಲ್ಲಿ ಇದ್ದು ಸೃಜನ , ಚಿಂತನ , ಸ್ಪಂದನ ಮತ್ತು ಅನುಬಂಧಗಳೆಂಬ ಭಾಗಗಳಲ್ಲಿ ಅವರ ಬರಹಗಳನ್ನು ಅವರ ಬದುಕಿನ ಕ್ರಮಕ್ಕೆ ಅನುಗುಣವಾಗಿ ಜೋಡಿಸಲಾಗಿದೆ . ಮೊದಲನೆಯ ಭಾಗದಲ್ಲಿ ಸಣ್ಣಕಥೆ ಮತ್ತು ಲಲಿತ ಪ್ರಬಂಧಗಳಿದೆ . ಎರಡನೆಯ ಭಾಗದಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಾವ್ಯ ಮೀಮಾಂಸೆಯನ್ನು ಬೆಳೆಸಿರುವ ಕ್ರಮದಲ್ಲಿ ಲೇಖನಗಳಿವೆ . ಮೂರನೆಯ ಭಾಗದಲ್ಲಿ ಅವರ ಸಮಕಾಲೀನರಾದ ಇತರರ ಬಗೆಗೆ ತಳೆದಿರುವ ನಿಲುವು , ಅವರ ಕಾವ್ಯದ ಬಗೆಗಿನ ಅಭಿಪ್ರಾಯಗಳಿದ್ದು ಇವು ಅವರ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಕೊನೆಯ ಭಾಗದಲ್ಲಿ ಎರಡು ಕನ್ನಡ ಲೇಖನ ಮತ್ತೆರಡು ಇಂಗ್ಲೀಷ್ ಲೇಖನಗಳಿರುವ ಒಟ್ಟೂ ಹತ್ತಿರ ೧೦೦೦ ಪುಟಗಳ ಸಮಗ್ರ ಸಂಗ್ರಹವಾಗಿದೆ.
ಗುರುತು ಸಂಖ್ಯೆ | KPP 0417 |
ಲೇಖಕರು | |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 20% |
ಪಾವತಿಸಬೇಕಾದ ಮೊತ್ತ | ₹ 800/- |
ಪುಟಗಳು | 1010 |
ಈ ಪುಸ್ತಕವು ಕನ್ನಡ ಪ್ರಮುಖ ಹೊಸಗನ್ನಡ ಮೂವರು ಕವಿಗಳಲ್ಲಿ ಒಬ್ಬರಾದ ಶ್ರೀ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ರವರ ಗದ್ಯ ಬರಹಗಳ ಸಮಗ್ರ ಸಂಗ್ರಹವಾಗಿದೆ . ಇದಕ್ಕೆ ಸಂಪಾದಕರಾದ ಶ್ರೀ ಜಿ ಎಸ್ ಶಿವರುದ್ರಪ್ಪ ಮತ್ತು ಶ್ರೀ ಹೆಚ್ ಎಸ್ ವೆಂಕಟೇಶಮೂರ್ತಿಯವರ ಮಾತುಗಳಿವೆ . ಪುಸ್ತಕವು ನಾಲ್ಕು ಭಾಗಗಳಲ್ಲಿ ಇದ್ದು ಸೃಜನ , ಚಿಂತನ , ಸ್ಪಂದನ ಮತ್ತು ಅನುಬಂಧಗಳೆಂಬ ಭಾಗಗಳಲ್ಲಿ ಅವರ ಬರಹಗಳನ್ನು ಅವರ ಬದುಕಿನ ಕ್ರಮಕ್ಕೆ ಅನುಗುಣವಾಗಿ ಜೋಡಿಸಲಾಗಿದೆ . ಮೊದಲನೆಯ ಭಾಗದಲ್ಲಿ ಸಣ್ಣಕಥೆ ಮತ್ತು ಲಲಿತ ಪ್ರಬಂಧಗಳಿದೆ . ಎರಡನೆಯ ಭಾಗದಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಾವ್ಯ ಮೀಮಾಂಸೆಯನ್ನು ಬೆಳೆಸಿರುವ ಕ್ರಮದಲ್ಲಿ ಲೇಖನಗಳಿವೆ . ಮೂರನೆಯ ಭಾಗದಲ್ಲಿ ಅವರ ಸಮಕಾಲೀನರಾದ ಇತರರ ಬಗೆಗೆ ತಳೆದಿರುವ ನಿಲುವು , ಅವರ ಕಾವ್ಯದ ಬಗೆಗಿನ ಅಭಿಪ್ರಾಯಗಳಿದ್ದು ಇವು ಅವರ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಕೊನೆಯ ಭಾಗದಲ್ಲಿ ಎರಡು ಕನ್ನಡ ಲೇಖನ ಮತ್ತೆರಡು ಇಂಗ್ಲೀಷ್ ಲೇಖನಗಳಿರುವ ಒಟ್ಟೂ ಹತ್ತಿರ ೧೦೦೦ ಪುಟಗಳ ಸಮಗ್ರ ಸಂಗ್ರಹವಾಗಿದೆ.