ಆದಿಪುರಾಣ ಸಂಪುಟ-1 ಮತ್ತು 2


ಆದಿಪುರಾಣ ಸಂಪುಟ-1 ಮತ್ತು 2

’ಆದಿಪುರಾಣ’ವು ಹೊರ ಪರಿವೇಷದಲ್ಲಿ ಜೈನಧರ್ಮೀಯರಿಗೆ ಸಂಬಂಧಿಸಿದಂತೆ ಕಂಡರೂ ಆಂತರ್ಯದಲ್ಲಿ ಅದು ಬದುಕನ್ನು ಕುರಿತ ಹುಡುಕಾಟವೇ ಆಗಿದೆ. ಇಡೀ ಮನುಷ್ಯಕುಲದ ಇತಿವೃತ್ತವೂ ಅದರಲ್ಲಿ ಅಂತರ್ಗತವಾಗಿದೆ. ಕಾವ್ಯದ ಮೊದಲಲ್ಲಿ ಮಾನವ ಸಂಕುಲವು ತನ್ನ ಅಸ್ತಿತ್ವದ ಆದಿಮ ಹಂತದಲ್ಲಿ ಪ್ರಕೃತಿಯೊಡನೆ ಹೊಂದಿಕೊಳ್ಳುವ ಕ್ರಮಾಗತವಾದ ರೀತಿಯ ಕುರಿತ ಬಣ್ಣನೆಯಿದ್ದರೆ, ಮುಂದಿನ ನಿರೂಪಣೆಯಲ್ಲಿ ಮಾನವ ಚೇತನವು ಎದುರಿಸುವ ಬದುಕಿನ ನಿತ್ಯನಿಗೂಢಗಳು ಹಾಗೂ ಇರುವಿಕೆಯ ಸಾರ್ಥಕತೆಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪರಿಯನ್ನು ಚಿತ್ರಿಸುತ್ತದೆ.

ನಾಟಕ

ಆದಿಪುರಾಣ ಸಂಪುಟ-1 ಮತ್ತು 2

- ಡಾ. ಪಿ.ವಿ.ನಾರಾಯಣ-


’ಆದಿಪುರಾಣ’ವು ಹೊರ ಪರಿವೇಷದಲ್ಲಿ ಜೈನಧರ್ಮೀಯರಿಗೆ ಸಂಬಂಧಿಸಿದಂತೆ ಕಂಡರೂ ಆಂತರ್ಯದಲ್ಲಿ ಅದು ಬದುಕನ್ನು ಕುರಿತ ಹುಡುಕಾಟವೇ ಆಗಿದೆ. ಇಡೀ ಮನುಷ್ಯಕುಲದ ಇತಿವೃತ್ತವೂ ಅದರಲ್ಲಿ ಅಂತರ್ಗತವಾಗಿದೆ. ಕಾವ್ಯದ ಮೊದಲಲ್ಲಿ ಮಾನವ ಸಂಕುಲವು ತನ್ನ ಅಸ್ತಿತ್ವದ ಆದಿಮ ಹಂತದಲ್ಲಿ ಪ್ರಕೃತಿಯೊಡನೆ ಹೊಂದಿಕೊಳ್ಳುವ ಕ್ರಮಾಗತವಾದ ರೀತಿಯ ಕುರಿತ ಬಣ್ಣನೆಯಿದ್ದರೆ, ಮುಂದಿನ ನಿರೂಪಣೆಯಲ್ಲಿ ಮಾನವ ಚೇತನವು ಎದುರಿಸುವ ಬದುಕಿನ ನಿತ್ಯನಿಗೂಢಗಳು ಹಾಗೂ ಇರುವಿಕೆಯ ಸಾರ್ಥಕತೆಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪರಿಯನ್ನು ಚಿತ್ರಿಸುತ್ತದೆ.
ಗುರುತು ಸಂಖ್ಯೆ KPP 0376/0377
ಲೇಖಕರು ಡಾ. ಪಿ.ವಿ.ನಾರಾಯಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 1,200/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 840/-
ಪುಟಗಳು

’ಆದಿಪುರಾಣ’ವು ಹೊರ ಪರಿವೇಷದಲ್ಲಿ ಜೈನಧರ್ಮೀಯರಿಗೆ ಸಂಬಂಧಿಸಿದಂತೆ ಕಂಡರೂ ಆಂತರ್ಯದಲ್ಲಿ ಅದು ಬದುಕನ್ನು ಕುರಿತ ಹುಡುಕಾಟವೇ ಆಗಿದೆ. ಇಡೀ ಮನುಷ್ಯಕುಲದ ಇತಿವೃತ್ತವೂ ಅದರಲ್ಲಿ ಅಂತರ್ಗತವಾಗಿದೆ. ಕಾವ್ಯದ ಮೊದಲಲ್ಲಿ ಮಾನವ ಸಂಕುಲವು ತನ್ನ ಅಸ್ತಿತ್ವದ ಆದಿಮ ಹಂತದಲ್ಲಿ ಪ್ರಕೃತಿಯೊಡನೆ ಹೊಂದಿಕೊಳ್ಳುವ ಕ್ರಮಾಗತವಾದ ರೀತಿಯ ಕುರಿತ ಬಣ್ಣನೆಯಿದ್ದರೆ, ಮುಂದಿನ ನಿರೂಪಣೆಯಲ್ಲಿ ಮಾನವ ಚೇತನವು ಎದುರಿಸುವ ಬದುಕಿನ ನಿತ್ಯನಿಗೂಢಗಳು ಹಾಗೂ ಇರುವಿಕೆಯ ಸಾರ್ಥಕತೆಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪರಿಯನ್ನು ಚಿತ್ರಿಸುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ