ಡಾ.ಆರ್.ಸಿ.ಹಿರೇಮಠ


ಡಾ.ಆರ್.ಸಿ.ಹಿರೇಮಠ

ಖ್ಯಾತ ಸಂಶೋಧಕ, ಶ್ರೇಷ್ಠ ಭಾಷಾ ವಿಜ್ಞಾನಿಯಾಗಿದ್ದ ಡಾ. ಆರ್.ಸಿ ಹಿರೇಮಠರು ಒಂದರ್ಥದಲ್ಲಿ ನಡೆದಾಡುವ ವಿಶ್ವಕೋಶದಂತಿದ್ದರು. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲಾ ಕವಿಗಳು ಅವರ ಮನದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಅಷ್ಟರಮಟ್ಟಿಗೆ ಯಾವ ಟಿಪ್ಪಣಿಯೂ ಇಲ್ಲದೆ ಕನ್ನಡ ಸಾಹಿತ್ಯಲೋಕವನ್ನು ನಿರರ್ಗಳವಾಗಿ ತೆರೆದಿಡಬಲ್ಲವರಾಗಿದ್ದ ಆರ್.ಸಿ. ಹಿರೇಮಠರ ಬದುಕನ್ನು ಪ್ರೊ. ಎಸ್.ಬಿ ಕರಿಭರಮಗೌಡರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ವಿಚಾರ ಸಾಹಿತ್ಯ

ಡಾ.ಆರ್.ಸಿ.ಹಿರೇಮಠ

- ಪ್ರೊ. ಎಸ್. ಬಿ. ಕರಿಭರಮಗೌಡರ-


ಖ್ಯಾತ ಸಂಶೋಧಕ, ಶ್ರೇಷ್ಠ ಭಾಷಾ ವಿಜ್ಞಾನಿಯಾಗಿದ್ದ ಡಾ. ಆರ್.ಸಿ ಹಿರೇಮಠರು ಒಂದರ್ಥದಲ್ಲಿ ನಡೆದಾಡುವ ವಿಶ್ವಕೋಶದಂತಿದ್ದರು. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲಾ ಕವಿಗಳು ಅವರ ಮನದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಅಷ್ಟರಮಟ್ಟಿಗೆ ಯಾವ ಟಿಪ್ಪಣಿಯೂ ಇಲ್ಲದೆ ಕನ್ನಡ ಸಾಹಿತ್ಯಲೋಕವನ್ನು ನಿರರ್ಗಳವಾಗಿ ತೆರೆದಿಡಬಲ್ಲವರಾಗಿದ್ದ ಆರ್.ಸಿ. ಹಿರೇಮಠರ ಬದುಕನ್ನು ಪ್ರೊ. ಎಸ್.ಬಿ ಕರಿಭರಮಗೌಡರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0283
ಲೇಖಕರು ಪ್ರೊ. ಎಸ್. ಬಿ. ಕರಿಭರಮಗೌಡರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 119

ಖ್ಯಾತ ಸಂಶೋಧಕ, ಶ್ರೇಷ್ಠ ಭಾಷಾ ವಿಜ್ಞಾನಿಯಾಗಿದ್ದ ಡಾ. ಆರ್.ಸಿ ಹಿರೇಮಠರು ಒಂದರ್ಥದಲ್ಲಿ ನಡೆದಾಡುವ ವಿಶ್ವಕೋಶದಂತಿದ್ದರು. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲಾ ಕವಿಗಳು ಅವರ ಮನದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಅಷ್ಟರಮಟ್ಟಿಗೆ ಯಾವ ಟಿಪ್ಪಣಿಯೂ ಇಲ್ಲದೆ ಕನ್ನಡ ಸಾಹಿತ್ಯಲೋಕವನ್ನು ನಿರರ್ಗಳವಾಗಿ ತೆರೆದಿಡಬಲ್ಲವರಾಗಿದ್ದ ಆರ್.ಸಿ. ಹಿರೇಮಠರ ಬದುಕನ್ನು ಪ್ರೊ. ಎಸ್.ಬಿ ಕರಿಭರಮಗೌಡರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ