ಮಂಗಳವೇಡೆ ಶ್ರೀನಿವಾಸರಾಯರು


ಮಂಗಳವೇಡೆ ಶ್ರೀನಿವಾಸರಾಯರು

ನಖಶಿಖಾಂತ ಕನ್ನಡಿಗನೆಂದು ತಾವೇ ಹೇಳಿಕೊಂಡಿರುವ ಬಲು ಅಪರೂಪದ ಧೀಮಂತ ವ್ಯಕ್ತಿ ಮಂಗಳವೇಡೆ ಶ್ರೀನಿವಾಸರಾಯರು. ಗಾಂಧೀಜಿಯವರ ಯಂಗ್ ಇಂಡಿಯಾ ಲೇಖನಗಳನ್ನು ಕನ್ನಡೀಕರಿಸಿ ಕನ್ನಡಿಗರಿಗೆ ಪರಿಚಯಿಸುವ ಸಲುವಾಗಿ ಕನ್ನಡ ನವಜೀವನ ಪತ್ರಿಕೆ ಹುಟ್ಟುಹಾಕಿ, ತದನಂತರ ಕರ್ನಾಟಕ ಏಕೀಕರಣ ಸಭೆಯ ಕಾರ್ಯದರ್ಶಿಯಾಗಿಯೂ ಕನ್ನಡ ಕಟ್ಟುವ ಕೆಲಸದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡ ಶ್ರೀನಿವಾಸರಾಯರ ಬದುಕನ್ನು ಕವಿತಾ ಕುಲಕರ್ಣಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಮಂಗಳವೇಡೆ ಶ್ರೀನಿವಾಸರಾಯರು

- ಶ್ರೀಮತಿ ಕವಿತಾ ಕುಲಕರ್ಣಿ-


ನಖಶಿಖಾಂತ ಕನ್ನಡಿಗನೆಂದು ತಾವೇ ಹೇಳಿಕೊಂಡಿರುವ ಬಲು ಅಪರೂಪದ ಧೀಮಂತ ವ್ಯಕ್ತಿ ಮಂಗಳವೇಡೆ ಶ್ರೀನಿವಾಸರಾಯರು. ಗಾಂಧೀಜಿಯವರ ಯಂಗ್ ಇಂಡಿಯಾ ಲೇಖನಗಳನ್ನು ಕನ್ನಡೀಕರಿಸಿ ಕನ್ನಡಿಗರಿಗೆ ಪರಿಚಯಿಸುವ ಸಲುವಾಗಿ ಕನ್ನಡ ನವಜೀವನ ಪತ್ರಿಕೆ ಹುಟ್ಟುಹಾಕಿ, ತದನಂತರ ಕರ್ನಾಟಕ ಏಕೀಕರಣ ಸಭೆಯ ಕಾರ್ಯದರ್ಶಿಯಾಗಿಯೂ ಕನ್ನಡ ಕಟ್ಟುವ ಕೆಲಸದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡ ಶ್ರೀನಿವಾಸರಾಯರ ಬದುಕನ್ನು ಕವಿತಾ ಕುಲಕರ್ಣಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0266
ಲೇಖಕರು ಶ್ರೀಮತಿ ಕವಿತಾ ಕುಲಕರ್ಣಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 54

ನಖಶಿಖಾಂತ ಕನ್ನಡಿಗನೆಂದು ತಾವೇ ಹೇಳಿಕೊಂಡಿರುವ ಬಲು ಅಪರೂಪದ ಧೀಮಂತ ವ್ಯಕ್ತಿ ಮಂಗಳವೇಡೆ ಶ್ರೀನಿವಾಸರಾಯರು. ಗಾಂಧೀಜಿಯವರ ಯಂಗ್ ಇಂಡಿಯಾ ಲೇಖನಗಳನ್ನು ಕನ್ನಡೀಕರಿಸಿ ಕನ್ನಡಿಗರಿಗೆ ಪರಿಚಯಿಸುವ ಸಲುವಾಗಿ ಕನ್ನಡ ನವಜೀವನ ಪತ್ರಿಕೆ ಹುಟ್ಟುಹಾಕಿ, ತದನಂತರ ಕರ್ನಾಟಕ ಏಕೀಕರಣ ಸಭೆಯ ಕಾರ್ಯದರ್ಶಿಯಾಗಿಯೂ ಕನ್ನಡ ಕಟ್ಟುವ ಕೆಲಸದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡ ಶ್ರೀನಿವಾಸರಾಯರ ಬದುಕನ್ನು ಕವಿತಾ ಕುಲಕರ್ಣಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ