ಬಸವರಾಜ ಕಟ್ಟೀಮನಿ


ಬಸವರಾಜ ಕಟ್ಟೀಮನಿ

ಕನ್ನಡ ನಾಡುನುಡಿಗಾಗಿ ಹೋರಾಡಿದ ಬಿಚ್ಚು ನುಡಿಯ ಬಸವರಾಜ ಕಟ್ಟೀಮನಿಯವರ ಜೀವನ ಹೋರಾಟಮಯವಾದದ್ದು. ಬಡತನದಲ್ಲಿ ಜನಿಸಿ ಬಡತನದಲ್ಲೇ ಬದುಕಿ ಬಾಳಿದವರು. ಪತ್ರಕರ್ತ, ಕಾದಂಬರಿಕಾರ, ಸಾಹಿತಿ, ಶಾಸಕ, ಹೋರಾಟಗಾರರಾಗಿ ಹಲವು ಆಯಾಮಗಳಿಂದ ಕನ್ನಡ ಸೇವೆಗೈದ ಕಟ್ಟೀಮನಿಯವರು ಐತಿಹಾಸಿಕ, ಸ್ವಾತಂತ್ರ್ಯ ಚಳವಳಿ ಮತ್ತು ಸಾಮಾಜಿಕ ಕಥಾನಕಗಳನ್ನು ಆಧರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ, ಸ್ವಾಭಿಮಾನವನ್ನು ಬೆಸೆಯುವಂತಹ ಕಾದಂಬರಿ, ಕಥೆಗಳನ್ನು ರಚಿಸಿ ಏಕೀಕರಣ ಮತ್ತು ಭಾರತ ಬಿಡುಗಡೆ ಹೋರಾಟದಲ್ಲಿ ತಮ್ಮದೇ ಪಾಲುದಾರಿಕೆಯನ್ನು ನೀಡಿದ್ದಾರೆ. ಹೋರಾಟ ತುಂಬಿದ ಅವರ ಜೀವನಗಾಥೆಯನ್ನು ಕೊತ್ತಲ ಮಹಾದೇವಪ್ಪನವರ ಕೃತಿ ಅರ್ಥಪೂರ್ಣವಾಗಿ ಪರಿಚಯಿಸುತ್ತದೆ.

ಬಸವರಾಜ ಕಟ್ಟೀಮನಿ

- ಕೊತ್ತಲ ಮಹಾದೇವಪ್ಪ-


ಕನ್ನಡ ನಾಡುನುಡಿಗಾಗಿ ಹೋರಾಡಿದ ಬಿಚ್ಚು ನುಡಿಯ ಬಸವರಾಜ ಕಟ್ಟೀಮನಿಯವರ ಜೀವನ ಹೋರಾಟಮಯವಾದದ್ದು. ಬಡತನದಲ್ಲಿ ಜನಿಸಿ ಬಡತನದಲ್ಲೇ ಬದುಕಿ ಬಾಳಿದವರು. ಪತ್ರಕರ್ತ, ಕಾದಂಬರಿಕಾರ, ಸಾಹಿತಿ, ಶಾಸಕ, ಹೋರಾಟಗಾರರಾಗಿ ಹಲವು ಆಯಾಮಗಳಿಂದ ಕನ್ನಡ ಸೇವೆಗೈದ ಕಟ್ಟೀಮನಿಯವರು ಐತಿಹಾಸಿಕ, ಸ್ವಾತಂತ್ರ್ಯ ಚಳವಳಿ ಮತ್ತು ಸಾಮಾಜಿಕ ಕಥಾನಕಗಳನ್ನು ಆಧರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ, ಸ್ವಾಭಿಮಾನವನ್ನು ಬೆಸೆಯುವಂತಹ ಕಾದಂಬರಿ, ಕಥೆಗಳನ್ನು ರಚಿಸಿ ಏಕೀಕರಣ ಮತ್ತು ಭಾರತ ಬಿಡುಗಡೆ ಹೋರಾಟದಲ್ಲಿ ತಮ್ಮದೇ ಪಾಲುದಾರಿಕೆಯನ್ನು ನೀಡಿದ್ದಾರೆ. ಹೋರಾಟ ತುಂಬಿದ ಅವರ ಜೀವನಗಾಥೆಯನ್ನು ಕೊತ್ತಲ ಮಹಾದೇವಪ್ಪನವರ ಕೃತಿ ಅರ್ಥಪೂರ್ಣವಾಗಿ ಪರಿಚಯಿಸುತ್ತದೆ.
ಗುರುತು ಸಂಖ್ಯೆ KPP 0259
ಲೇಖಕರು ಕೊತ್ತಲ ಮಹಾದೇವಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 102

ಕನ್ನಡ ನಾಡುನುಡಿಗಾಗಿ ಹೋರಾಡಿದ ಬಿಚ್ಚು ನುಡಿಯ ಬಸವರಾಜ ಕಟ್ಟೀಮನಿಯವರ ಜೀವನ ಹೋರಾಟಮಯವಾದದ್ದು. ಬಡತನದಲ್ಲಿ ಜನಿಸಿ ಬಡತನದಲ್ಲೇ ಬದುಕಿ ಬಾಳಿದವರು. ಪತ್ರಕರ್ತ, ಕಾದಂಬರಿಕಾರ, ಸಾಹಿತಿ, ಶಾಸಕ, ಹೋರಾಟಗಾರರಾಗಿ ಹಲವು ಆಯಾಮಗಳಿಂದ ಕನ್ನಡ ಸೇವೆಗೈದ ಕಟ್ಟೀಮನಿಯವರು ಐತಿಹಾಸಿಕ, ಸ್ವಾತಂತ್ರ್ಯ ಚಳವಳಿ ಮತ್ತು ಸಾಮಾಜಿಕ ಕಥಾನಕಗಳನ್ನು ಆಧರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ, ಸ್ವಾಭಿಮಾನವನ್ನು ಬೆಸೆಯುವಂತಹ ಕಾದಂಬರಿ, ಕಥೆಗಳನ್ನು ರಚಿಸಿ ಏಕೀಕರಣ ಮತ್ತು ಭಾರತ ಬಿಡುಗಡೆ ಹೋರಾಟದಲ್ಲಿ ತಮ್ಮದೇ ಪಾಲುದಾರಿಕೆಯನ್ನು ನೀಡಿದ್ದಾರೆ. ಹೋರಾಟ ತುಂಬಿದ ಅವರ ಜೀವನಗಾಥೆಯನ್ನು ಕೊತ್ತಲ ಮಹಾದೇವಪ್ಪನವರ ಕೃತಿ ಅರ್ಥಪೂರ್ಣವಾಗಿ ಪರಿಚಯಿಸುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ