ಪ್ರಭುರಾವ್ ಕಂಬಳಿವಾಲೆ


ಪ್ರಭುರಾವ್ ಕಂಬಳಿವಾಲೆ

ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಸಿದ್ಧರಾಗಿರುವ ಪ್ರಭುರಾವ್ ಕಂಬಳಿವಾಲೆಯವರು ಕರ್ನಾಟಕ ಕಾಲೇಜು, ಬಿ.ವ್ಹಿ.ವಿ ಮಹಾವಿದ್ಯಾಲಯ ಮತ್ತು ಕರ್ನಾಟಕ ಸಂಘಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ನಾಡು-ನುಡಿ, ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡದ ಫಕೀರ ಎನಿಸಿಕೊಂಡಿದ್ದ ಕಂಬಳಿವಾಲೆಯವರ ಬದುಕನ್ನು ಡಾ. ನಾಗಾಬಾಯಿ ಬಿ. ಬುಳ್ಳಾರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಪ್ರಭುರಾವ್ ಕಂಬಳಿವಾಲೆ

- ಡಾ. ರಘುಶಂಖ ಭಾತಮ್ರ-


ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಸಿದ್ಧರಾಗಿರುವ ಪ್ರಭುರಾವ್ ಕಂಬಳಿವಾಲೆಯವರು ಕರ್ನಾಟಕ ಕಾಲೇಜು, ಬಿ.ವ್ಹಿ.ವಿ ಮಹಾವಿದ್ಯಾಲಯ ಮತ್ತು ಕರ್ನಾಟಕ ಸಂಘಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ನಾಡು-ನುಡಿ, ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡದ ಫಕೀರ ಎನಿಸಿಕೊಂಡಿದ್ದ ಕಂಬಳಿವಾಲೆಯವರ ಬದುಕನ್ನು ಡಾ. ನಾಗಾಬಾಯಿ ಬಿ. ಬುಳ್ಳಾರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0256
ಲೇಖಕರು ಡಾ. ರಘುಶಂಖ ಭಾತಮ್ರ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 88

ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಸಿದ್ಧರಾಗಿರುವ ಪ್ರಭುರಾವ್ ಕಂಬಳಿವಾಲೆಯವರು ಕರ್ನಾಟಕ ಕಾಲೇಜು, ಬಿ.ವ್ಹಿ.ವಿ ಮಹಾವಿದ್ಯಾಲಯ ಮತ್ತು ಕರ್ನಾಟಕ ಸಂಘಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ನಾಡು-ನುಡಿ, ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡದ ಫಕೀರ ಎನಿಸಿಕೊಂಡಿದ್ದ ಕಂಬಳಿವಾಲೆಯವರ ಬದುಕನ್ನು ಡಾ. ನಾಗಾಬಾಯಿ ಬಿ. ಬುಳ್ಳಾರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ