ಭಕ್ತ ಅಂಬರೀಷ


ಕನ್ನಡ ಜನತೆಗೆ ಮರೆತುಹೋಗಿದ್ದ ಭಕ್ತ ಅಂಬರೀಶನ ವಿಷಯವನ್ನು ನಾಟಕಕ್ಕೆ ಅಳವಡಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಿ, ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡಿಸಿ ಯಶಸ್ವಿಗೊಳಿಸಿದ್ದು ಕರ್ನಾಟಕದ ರಂಗ ಇತಿಹಾಸದಲ್ಲಿ ಪ್ರಖ್ಯಾತರಾದ ಶ್ರೀ ದಿ. ಸುಬ್ಬಯ್ಯನಾಯ್ಡುರವರು. ವರನಟ ಡಾ. ರಾಜ್‌ಕುಮಾರ್‌ರವರಿಗೆ ಅಪಾರ ಇಷ್ಟವಾಗಿದ್ದ, ಮುಂದೊಮ್ಮೆ ಇದನ್ನು ಸಿನಿಮಾ ಮಾಡಬೇಕೆನ್ನುವ ಅವರ ಆಸೆ ಆಸೆಯಾಗಿಯೇ ಉಳಿದ ಕಥೆಯ ನಾಟಕ ರೂಪವನ್ನು ಗ್ರಾಂಥಿಕ ನಿರೂಪಣೆಯಲ್ಲಿ ಕಟ್ಟಿಕೊಡುವ ಕೆಲಸ ಈ ಕೃತಿಯಲ್ಲಾಗಿದೆ.

ಭಕ್ತ ಅಂಬರೀಷ

- ಎಂ.ವಿ.ಸುಬ್ಬಯ್ಯನಾಯ್ಡು-


ಕನ್ನಡ ಜನತೆಗೆ ಮರೆತುಹೋಗಿದ್ದ ಭಕ್ತ ಅಂಬರೀಶನ ವಿಷಯವನ್ನು ನಾಟಕಕ್ಕೆ ಅಳವಡಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಿ, ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡಿಸಿ ಯಶಸ್ವಿಗೊಳಿಸಿದ್ದು ಕರ್ನಾಟಕದ ರಂಗ ಇತಿಹಾಸದಲ್ಲಿ ಪ್ರಖ್ಯಾತರಾದ ಶ್ರೀ ದಿ. ಸುಬ್ಬಯ್ಯನಾಯ್ಡುರವರು. ವರನಟ ಡಾ. ರಾಜ್‌ಕುಮಾರ್‌ರವರಿಗೆ ಅಪಾರ ಇಷ್ಟವಾಗಿದ್ದ, ಮುಂದೊಮ್ಮೆ ಇದನ್ನು ಸಿನಿಮಾ ಮಾಡಬೇಕೆನ್ನುವ ಅವರ ಆಸೆ ಆಸೆಯಾಗಿಯೇ ಉಳಿದ ಕಥೆಯ ನಾಟಕ ರೂಪವನ್ನು ಗ್ರಾಂಥಿಕ ನಿರೂಪಣೆಯಲ್ಲಿ ಕಟ್ಟಿಕೊಡುವ ಕೆಲಸ ಈ ಕೃತಿಯಲ್ಲಾಗಿದೆ.
ಗುರುತು ಸಂಖ್ಯೆ KPP 0243
ಲೇಖಕರು ಎಂ.ವಿ.ಸುಬ್ಬಯ್ಯನಾಯ್ಡು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 65/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 65/-
ಪುಟಗಳು 89

ಕನ್ನಡ ಜನತೆಗೆ ಮರೆತುಹೋಗಿದ್ದ ಭಕ್ತ ಅಂಬರೀಶನ ವಿಷಯವನ್ನು ನಾಟಕಕ್ಕೆ ಅಳವಡಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಿ, ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡಿಸಿ ಯಶಸ್ವಿಗೊಳಿಸಿದ್ದು ಕರ್ನಾಟಕದ ರಂಗ ಇತಿಹಾಸದಲ್ಲಿ ಪ್ರಖ್ಯಾತರಾದ ಶ್ರೀ ದಿ. ಸುಬ್ಬಯ್ಯನಾಯ್ಡುರವರು. ವರನಟ ಡಾ. ರಾಜ್‌ಕುಮಾರ್‌ರವರಿಗೆ ಅಪಾರ ಇಷ್ಟವಾಗಿದ್ದ, ಮುಂದೊಮ್ಮೆ ಇದನ್ನು ಸಿನಿಮಾ ಮಾಡಬೇಕೆನ್ನುವ ಅವರ ಆಸೆ ಆಸೆಯಾಗಿಯೇ ಉಳಿದ ಕಥೆಯ ನಾಟಕ ರೂಪವನ್ನು ಗ್ರಾಂಥಿಕ ನಿರೂಪಣೆಯಲ್ಲಿ ಕಟ್ಟಿಕೊಡುವ ಕೆಲಸ ಈ ಕೃತಿಯಲ್ಲಾಗಿದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ