ಜೋಳದರಾಶಿ ದೊಡ್ಡನಗೌಡರು


ಜೋಳದರಾಶಿ ದೊಡ್ಡನಗೌಡರು

ಜೋಳದರಾಶಿ ದೊಡ್ಡನಗೌಡರು ನವೋದಯ ಕಾಲದ ಮಹತ್ವದ ಲೇಖಕರಲ್ಲಿ ಒಬ್ಬರು. ಕನ್ನಡ ಕಟ್ಟಿದ ಧೀಮಂತರಲ್ಲಿ ಒಬ್ಬರು. ಕನ್ನಡ-ತೆಲುಗು ಉಭಯ ಭಾಷೆಗಳಲ್ಲೂ ಪರಿಣತಿ ಹೊಂದಿ ಕೃತಿ ರಚನೆ ಮಾಡಿದವರು. ನಾಟಕ ಕೃತಿ ರಚನೆ, ಅಭಿನಯ, ನಿರ್ದೇಶನ ಮಾಡಿದ್ದೂ ಅಲ್ಲದೆ, ನಾಟಕ ಕಂಪೆನಿ ಕಟ್ಟಿ ರಾಜ್ಯದಾದ್ಯಂತ ಸಂಚರಿಸಿದವರು. ಸಾಹಿತ್ಯ, ಸಂಗೀತ, ಗಮಕ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯ. ಕನ್ನಡ ಕಟ್ಟಿದವರು ಮಾಲೆಯಡಿ ಹೊರಬರುತ್ತಿರುವ ಈ ಕೃತಿಯಲ್ಲಿ ಶ್ರೀಯುತರ ಹಾಗೂ ಅವರ ಪ್ರತಿಭೆಯ - ಸೇವೆಯ ವಿವರಗಳನ್ನು ಕಟ್ಟಿಕೊಡಲಾಗಿದೆ.

ಜೋಳದರಾಶಿ ದೊಡ್ಡನಗೌಡರು

- ಡಾ. ಶಂಭು ಬಳಿಗಾರ-


ಜೋಳದರಾಶಿ ದೊಡ್ಡನಗೌಡರು ನವೋದಯ ಕಾಲದ ಮಹತ್ವದ ಲೇಖಕರಲ್ಲಿ ಒಬ್ಬರು. ಕನ್ನಡ ಕಟ್ಟಿದ ಧೀಮಂತರಲ್ಲಿ ಒಬ್ಬರು. ಕನ್ನಡ-ತೆಲುಗು ಉಭಯ ಭಾಷೆಗಳಲ್ಲೂ ಪರಿಣತಿ ಹೊಂದಿ ಕೃತಿ ರಚನೆ ಮಾಡಿದವರು. ನಾಟಕ ಕೃತಿ ರಚನೆ, ಅಭಿನಯ, ನಿರ್ದೇಶನ ಮಾಡಿದ್ದೂ ಅಲ್ಲದೆ, ನಾಟಕ ಕಂಪೆನಿ ಕಟ್ಟಿ ರಾಜ್ಯದಾದ್ಯಂತ ಸಂಚರಿಸಿದವರು. ಸಾಹಿತ್ಯ, ಸಂಗೀತ, ಗಮಕ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯ. ಕನ್ನಡ ಕಟ್ಟಿದವರು ಮಾಲೆಯಡಿ ಹೊರಬರುತ್ತಿರುವ ಈ ಕೃತಿಯಲ್ಲಿ ಶ್ರೀಯುತರ ಹಾಗೂ ಅವರ ಪ್ರತಿಭೆಯ - ಸೇವೆಯ ವಿವರಗಳನ್ನು ಕಟ್ಟಿಕೊಡಲಾಗಿದೆ.
ಗುರುತು ಸಂಖ್ಯೆ KPP 0240
ಲೇಖಕರು ಡಾ. ಶಂಭು ಬಳಿಗಾರ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 123

ಜೋಳದರಾಶಿ ದೊಡ್ಡನಗೌಡರು ನವೋದಯ ಕಾಲದ ಮಹತ್ವದ ಲೇಖಕರಲ್ಲಿ ಒಬ್ಬರು. ಕನ್ನಡ ಕಟ್ಟಿದ ಧೀಮಂತರಲ್ಲಿ ಒಬ್ಬರು. ಕನ್ನಡ-ತೆಲುಗು ಉಭಯ ಭಾಷೆಗಳಲ್ಲೂ ಪರಿಣತಿ ಹೊಂದಿ ಕೃತಿ ರಚನೆ ಮಾಡಿದವರು. ನಾಟಕ ಕೃತಿ ರಚನೆ, ಅಭಿನಯ, ನಿರ್ದೇಶನ ಮಾಡಿದ್ದೂ ಅಲ್ಲದೆ, ನಾಟಕ ಕಂಪೆನಿ ಕಟ್ಟಿ ರಾಜ್ಯದಾದ್ಯಂತ ಸಂಚರಿಸಿದವರು. ಸಾಹಿತ್ಯ, ಸಂಗೀತ, ಗಮಕ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯ. ಕನ್ನಡ ಕಟ್ಟಿದವರು ಮಾಲೆಯಡಿ ಹೊರಬರುತ್ತಿರುವ ಈ ಕೃತಿಯಲ್ಲಿ ಶ್ರೀಯುತರ ಹಾಗೂ ಅವರ ಪ್ರತಿಭೆಯ - ಸೇವೆಯ ವಿವರಗಳನ್ನು ಕಟ್ಟಿಕೊಡಲಾಗಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ