ಕನಸಿಗೊಂದು ಕಣ್ಣು


ಕನಸಿಗೊಂದು ಕಣ್ಣು

ಅನುಪಮಾ, ಬೆಸಗರಹಳ್ಳಿ ರಾಮಣ್ಣ, ಕೆ.ವಿ.ಸುಬ್ಬಣ್ಣ, ದೇವರಾಜು ಅರಸು, ಕೃಷ್ಣ ಆಲನಹಳ್ಳಿ, ಸಿದ್ಧಲಿಂಗಯ್ಯ, ರಾಮಕೃಷ್ಣ ಹೆಗಡೆ, ಕಿ.ರಂ. ನಾಗರಾಜ್, ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹೀಗೆ ಬರಹಗಾರ ಶೂದ್ರ ಶ್ರೀನಿವಾಸ್‌ರವರು ತಾವು ಕಂಡ ವೈವಿಧ್ಯಮಯ ಕ್ಷೇತ್ರದ ವಿವಿಧತೆಯ ವ್ಯಕ್ತಿತ್ವದ ವ್ಯಕ್ತಿಗಳ ಜೀವನ ಚಿತ್ರಗಳನ್ನು ಸಂಗ್ರಹವಾಗಿ ಇಲ್ಲಿ ನಿರೂಪಿಸಿದ್ದಾರೆ. ದೇಶಕಾಲವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಸಂದರ್ಭದಲ್ಲಿ ಬದುಕಿದ ಆದರ್ಶಪ್ರಾಯ ವೈವಿಧ್ಯಮಯ ಜೀವನಗಳನ್ನು ನಾವು ಅಧ್ಯಯನ ಮಾಡಬೇಕು. ಆ ನಿಟ್ಟಿನಿಂದ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ಮತ್ತು ರಾಜಕೀಯ ಚರಿತ್ರೆಯನ್ನು ಸಮೃದ್ಧಗೊಳಿಸಿದ ವ್ಯಕ್ತಿ ಚಿತ್ರಗಳನ್ನು ಈ ಕೃತಿ ಓದುಗರ ಮುಂದೆ ತೆರೆದಿಡುತ್ತದೆ.

ಇತರೆ

ಕನಸಿಗೊಂದು ಕಣ್ಣು

- ಶೂದ್ರ ಶ್ರೀನಿವಾಸ್ -


ಅನುಪಮಾ, ಬೆಸಗರಹಳ್ಳಿ ರಾಮಣ್ಣ, ಕೆ.ವಿ.ಸುಬ್ಬಣ್ಣ, ದೇವರಾಜು ಅರಸು, ಕೃಷ್ಣ ಆಲನಹಳ್ಳಿ, ಸಿದ್ಧಲಿಂಗಯ್ಯ, ರಾಮಕೃಷ್ಣ ಹೆಗಡೆ, ಕಿ.ರಂ. ನಾಗರಾಜ್, ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹೀಗೆ ಬರಹಗಾರ ಶೂದ್ರ ಶ್ರೀನಿವಾಸ್‌ರವರು ತಾವು ಕಂಡ ವೈವಿಧ್ಯಮಯ ಕ್ಷೇತ್ರದ ವಿವಿಧತೆಯ ವ್ಯಕ್ತಿತ್ವದ ವ್ಯಕ್ತಿಗಳ ಜೀವನ ಚಿತ್ರಗಳನ್ನು ಸಂಗ್ರಹವಾಗಿ ಇಲ್ಲಿ ನಿರೂಪಿಸಿದ್ದಾರೆ. ದೇಶಕಾಲವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಸಂದರ್ಭದಲ್ಲಿ ಬದುಕಿದ ಆದರ್ಶಪ್ರಾಯ ವೈವಿಧ್ಯಮಯ ಜೀವನಗಳನ್ನು ನಾವು ಅಧ್ಯಯನ ಮಾಡಬೇಕು. ಆ ನಿಟ್ಟಿನಿಂದ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ಮತ್ತು ರಾಜಕೀಯ ಚರಿತ್ರೆಯನ್ನು ಸಮೃದ್ಧಗೊಳಿಸಿದ ವ್ಯಕ್ತಿ ಚಿತ್ರಗಳನ್ನು ಈ ಕೃತಿ ಓದುಗರ ಮುಂದೆ ತೆರೆದಿಡುತ್ತದೆ.
ಗುರುತು ಸಂಖ್ಯೆ KPP 0234
ಲೇಖಕರು ಶೂದ್ರ ಶ್ರೀನಿವಾಸ್
ಭಾಷೆ Kannada
ಪ್ರಕಟಿತ ವರ್ಷ 2011
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 176

ಅನುಪಮಾ, ಬೆಸಗರಹಳ್ಳಿ ರಾಮಣ್ಣ, ಕೆ.ವಿ.ಸುಬ್ಬಣ್ಣ, ದೇವರಾಜು ಅರಸು, ಕೃಷ್ಣ ಆಲನಹಳ್ಳಿ, ಸಿದ್ಧಲಿಂಗಯ್ಯ, ರಾಮಕೃಷ್ಣ ಹೆಗಡೆ, ಕಿ.ರಂ. ನಾಗರಾಜ್, ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹೀಗೆ ಬರಹಗಾರ ಶೂದ್ರ ಶ್ರೀನಿವಾಸ್‌ರವರು ತಾವು ಕಂಡ ವೈವಿಧ್ಯಮಯ ಕ್ಷೇತ್ರದ ವಿವಿಧತೆಯ ವ್ಯಕ್ತಿತ್ವದ ವ್ಯಕ್ತಿಗಳ ಜೀವನ ಚಿತ್ರಗಳನ್ನು ಸಂಗ್ರಹವಾಗಿ ಇಲ್ಲಿ ನಿರೂಪಿಸಿದ್ದಾರೆ. ದೇಶಕಾಲವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಸಂದರ್ಭದಲ್ಲಿ ಬದುಕಿದ ಆದರ್ಶಪ್ರಾಯ ವೈವಿಧ್ಯಮಯ ಜೀವನಗಳನ್ನು ನಾವು ಅಧ್ಯಯನ ಮಾಡಬೇಕು. ಆ ನಿಟ್ಟಿನಿಂದ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ಮತ್ತು ರಾಜಕೀಯ ಚರಿತ್ರೆಯನ್ನು ಸಮೃದ್ಧಗೊಳಿಸಿದ ವ್ಯಕ್ತಿ ಚಿತ್ರಗಳನ್ನು ಈ ಕೃತಿ ಓದುಗರ ಮುಂದೆ ತೆರೆದಿಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ