ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ


ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ

ಮಾನವ ದೇಹದ ಅದ್ಭುತ ಅಂಗ ಹೃದಯ. ರಕ್ತವನ್ನು ಶುದ್ಧೀಕರಿಸುವುದರಿಂದ ಹಿಡಿದು ಇಡೀ ದೇಹದ ಪರಿಚಲನಾ ವ್ಯವಸ್ಥೆಯನ್ನು ನಿಯಂತ್ರಿಸುವ ಈ ಅಂಗ ಇತ್ತೀಚಿನ ಯಾಂತ್ರಿಕ ದಿನಗಳ ಜೀವನಶೈಲಿಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವವೂ ಹೆಚ್ಚಾಗಿದೆ. ಅದೇ ಕಾರಣಕ್ಕೆ ಈ ಅಂಗದ ಕುರಿತು ಜನಸಾಮಾನ್ಯರಿಗೆ ವಿಪರೀತ ಭಯ ಶುರುವಾಗುವ ಅನಗತ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಅದರಲ್ಲೂ ಹೃದಯಾಘಾತ ಎಂಬ ಪದ ಜನರಲ್ಲಿ ಆತಂಕ ಮೂಡಿಸುವಷ್ಟರ ಮಟ್ಟಿಗೆ, ಬದುಕಿನ ಅನಿಶ್ಚಿತತೆಗೆ ಕಾರಣವಾಗುವಷ್ಟರ ಮಟ್ಟಿಗೆ ಭಯಾದೃಶವಾಗಿದೆ. ಆದರೆ ಜೀವನಕ್ರಮ, ಆಹಾರಕ್ರಮ, ಒತ್ತಡ ನಿರ್ವಹಣೆಯಂತಹ ಸಹಜ ರೂಢಿಗಳನ್ನು ಆರಂಭದಿಂದಲೇ ರೂಢಿಸಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡುವುದು ಕಷ್ಟವೇನೂ ಅಲ್ಲ. ಇದನ್ನೆಲ್ಲ ಚಂದ್ರಕಾಂತ ಬಿ. ಪಾಟೀಲರು ಸರಳ ಭಾಷೆಯಲ್ಲಿ ಈ ಕೃತಿಯಲ್ಲಿ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ.

ಇತರೆ

ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ

- ಡಾ|| ಚಂದ್ರಕಾಂತ ಬಿ. ಪಾಟೀಲ-


ಮಾನವ ದೇಹದ ಅದ್ಭುತ ಅಂಗ ಹೃದಯ. ರಕ್ತವನ್ನು ಶುದ್ಧೀಕರಿಸುವುದರಿಂದ ಹಿಡಿದು ಇಡೀ ದೇಹದ ಪರಿಚಲನಾ ವ್ಯವಸ್ಥೆಯನ್ನು ನಿಯಂತ್ರಿಸುವ ಈ ಅಂಗ ಇತ್ತೀಚಿನ ಯಾಂತ್ರಿಕ ದಿನಗಳ ಜೀವನಶೈಲಿಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವವೂ ಹೆಚ್ಚಾಗಿದೆ. ಅದೇ ಕಾರಣಕ್ಕೆ ಈ ಅಂಗದ ಕುರಿತು ಜನಸಾಮಾನ್ಯರಿಗೆ ವಿಪರೀತ ಭಯ ಶುರುವಾಗುವ ಅನಗತ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಅದರಲ್ಲೂ ಹೃದಯಾಘಾತ ಎಂಬ ಪದ ಜನರಲ್ಲಿ ಆತಂಕ ಮೂಡಿಸುವಷ್ಟರ ಮಟ್ಟಿಗೆ, ಬದುಕಿನ ಅನಿಶ್ಚಿತತೆಗೆ ಕಾರಣವಾಗುವಷ್ಟರ ಮಟ್ಟಿಗೆ ಭಯಾದೃಶವಾಗಿದೆ. ಆದರೆ ಜೀವನಕ್ರಮ, ಆಹಾರಕ್ರಮ, ಒತ್ತಡ ನಿರ್ವಹಣೆಯಂತಹ ಸಹಜ ರೂಢಿಗಳನ್ನು ಆರಂಭದಿಂದಲೇ ರೂಢಿಸಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡುವುದು ಕಷ್ಟವೇನೂ ಅಲ್ಲ. ಇದನ್ನೆಲ್ಲ ಚಂದ್ರಕಾಂತ ಬಿ. ಪಾಟೀಲರು ಸರಳ ಭಾಷೆಯಲ್ಲಿ ಈ ಕೃತಿಯಲ್ಲಿ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ.
ಗುರುತು ಸಂಖ್ಯೆ KPP 0215
ಲೇಖಕರು ಡಾ|| ಚಂದ್ರಕಾಂತ ಬಿ. ಪಾಟೀಲ
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 35/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 18/-
ಪುಟಗಳು 79

ಮಾನವ ದೇಹದ ಅದ್ಭುತ ಅಂಗ ಹೃದಯ. ರಕ್ತವನ್ನು ಶುದ್ಧೀಕರಿಸುವುದರಿಂದ ಹಿಡಿದು ಇಡೀ ದೇಹದ ಪರಿಚಲನಾ ವ್ಯವಸ್ಥೆಯನ್ನು ನಿಯಂತ್ರಿಸುವ ಈ ಅಂಗ ಇತ್ತೀಚಿನ ಯಾಂತ್ರಿಕ ದಿನಗಳ ಜೀವನಶೈಲಿಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವವೂ ಹೆಚ್ಚಾಗಿದೆ. ಅದೇ ಕಾರಣಕ್ಕೆ ಈ ಅಂಗದ ಕುರಿತು ಜನಸಾಮಾನ್ಯರಿಗೆ ವಿಪರೀತ ಭಯ ಶುರುವಾಗುವ ಅನಗತ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಅದರಲ್ಲೂ ಹೃದಯಾಘಾತ ಎಂಬ ಪದ ಜನರಲ್ಲಿ ಆತಂಕ ಮೂಡಿಸುವಷ್ಟರ ಮಟ್ಟಿಗೆ, ಬದುಕಿನ ಅನಿಶ್ಚಿತತೆಗೆ ಕಾರಣವಾಗುವಷ್ಟರ ಮಟ್ಟಿಗೆ ಭಯಾದೃಶವಾಗಿದೆ. ಆದರೆ ಜೀವನಕ್ರಮ, ಆಹಾರಕ್ರಮ, ಒತ್ತಡ ನಿರ್ವಹಣೆಯಂತಹ ಸಹಜ ರೂಢಿಗಳನ್ನು ಆರಂಭದಿಂದಲೇ ರೂಢಿಸಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡುವುದು ಕಷ್ಟವೇನೂ ಅಲ್ಲ. ಇದನ್ನೆಲ್ಲ ಚಂದ್ರಕಾಂತ ಬಿ. ಪಾಟೀಲರು ಸರಳ ಭಾಷೆಯಲ್ಲಿ ಈ ಕೃತಿಯಲ್ಲಿ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ