ಕವಿ ಕನಕದಾಸರು


ಕನಕದಾಸರು ಕನ್ನಡದ ಒಬ್ಬ ಪರಿಣಾಮಕಾರಿ ದಾರ್ಶನಿಕ ಕವಿ. ಭಕ್ತಿಜ್ಞಾನ ವೈರಾಗ್ಯದ ಸೊಗಡಿನಂತೆ ಕಂಡುಬಂದರು ಅವರ ಕವಿತ್ವಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಕ್ರಾಂತಿಯ ಬೀಜಾಂಕುರವನ್ನು ಕಾಣಬಹುದು. ಆ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಸುಪ್ತ ಸಂರಚನೆಯಲ್ಲಿ ಅವರ ಕರ್ತೃತ್ವ ಕೆಲಸ ಮಾಡುತ್ತಾ ಬಂದಿತ್ತು. ಅವರ ಚಿಂತನೆಗಳು ಈಗಿನ ಕಾಲಕ್ಕೆ ತುಂಬಾ ಅನಿವಾರ್ಯವಾಗಿವೆ. ಸುಮಾರು ಐವತ್ತು ವರ್ಷಗಳ ಹಿಂದೆಯೇ ಕನಕದಾಸರ ಪ್ರಸ್ತುತತೆಯನ್ನು ಮನಗಂಡು ಸಂಶೋಧನಾ ಸೌಲಭ್ಯಗಳೇ ಇಲ್ಲದ ಸಂದರ್ಭದಲ್ಲಿ ಪರಿಶ್ರಮಪಟ್ಟು ಕನಕರನ್ನು ಕ್ರೋಢೀಕರಿಸಿದ ಕಟ್ಟಿ ಶೇಷಾಚಾರ್ಯರ ಶ್ರಮ ಮತ್ತು ಕನಕರ ಚಿಂತನೆಗಳು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿವೆ.

ಕವಿ ಕನಕದಾಸರು

- ಕಟ್ಟಿ ಶೇಷಾಚಾರ್ಯರು-


ಕನಕದಾಸರು ಕನ್ನಡದ ಒಬ್ಬ ಪರಿಣಾಮಕಾರಿ ದಾರ್ಶನಿಕ ಕವಿ. ಭಕ್ತಿಜ್ಞಾನ ವೈರಾಗ್ಯದ ಸೊಗಡಿನಂತೆ ಕಂಡುಬಂದರು ಅವರ ಕವಿತ್ವಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಕ್ರಾಂತಿಯ ಬೀಜಾಂಕುರವನ್ನು ಕಾಣಬಹುದು. ಆ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಸುಪ್ತ ಸಂರಚನೆಯಲ್ಲಿ ಅವರ ಕರ್ತೃತ್ವ ಕೆಲಸ ಮಾಡುತ್ತಾ ಬಂದಿತ್ತು. ಅವರ ಚಿಂತನೆಗಳು ಈಗಿನ ಕಾಲಕ್ಕೆ ತುಂಬಾ ಅನಿವಾರ್ಯವಾಗಿವೆ. ಸುಮಾರು ಐವತ್ತು ವರ್ಷಗಳ ಹಿಂದೆಯೇ ಕನಕದಾಸರ ಪ್ರಸ್ತುತತೆಯನ್ನು ಮನಗಂಡು ಸಂಶೋಧನಾ ಸೌಲಭ್ಯಗಳೇ ಇಲ್ಲದ ಸಂದರ್ಭದಲ್ಲಿ ಪರಿಶ್ರಮಪಟ್ಟು ಕನಕರನ್ನು ಕ್ರೋಢೀಕರಿಸಿದ ಕಟ್ಟಿ ಶೇಷಾಚಾರ್ಯರ ಶ್ರಮ ಮತ್ತು ಕನಕರ ಚಿಂತನೆಗಳು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿವೆ.
ಗುರುತು ಸಂಖ್ಯೆ KPP 0192
ಲೇಖಕರು ಕಟ್ಟಿ ಶೇಷಾಚಾರ್ಯರು
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 100/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 240

ಕನಕದಾಸರು ಕನ್ನಡದ ಒಬ್ಬ ಪರಿಣಾಮಕಾರಿ ದಾರ್ಶನಿಕ ಕವಿ. ಭಕ್ತಿಜ್ಞಾನ ವೈರಾಗ್ಯದ ಸೊಗಡಿನಂತೆ ಕಂಡುಬಂದರು ಅವರ ಕವಿತ್ವಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಕ್ರಾಂತಿಯ ಬೀಜಾಂಕುರವನ್ನು ಕಾಣಬಹುದು. ಆ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಸುಪ್ತ ಸಂರಚನೆಯಲ್ಲಿ ಅವರ ಕರ್ತೃತ್ವ ಕೆಲಸ ಮಾಡುತ್ತಾ ಬಂದಿತ್ತು. ಅವರ ಚಿಂತನೆಗಳು ಈಗಿನ ಕಾಲಕ್ಕೆ ತುಂಬಾ ಅನಿವಾರ್ಯವಾಗಿವೆ. ಸುಮಾರು ಐವತ್ತು ವರ್ಷಗಳ ಹಿಂದೆಯೇ ಕನಕದಾಸರ ಪ್ರಸ್ತುತತೆಯನ್ನು ಮನಗಂಡು ಸಂಶೋಧನಾ ಸೌಲಭ್ಯಗಳೇ ಇಲ್ಲದ ಸಂದರ್ಭದಲ್ಲಿ ಪರಿಶ್ರಮಪಟ್ಟು ಕನಕರನ್ನು ಕ್ರೋಢೀಕರಿಸಿದ ಕಟ್ಟಿ ಶೇಷಾಚಾರ್ಯರ ಶ್ರಮ ಮತ್ತು ಕನಕರ ಚಿಂತನೆಗಳು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿವೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ