ನಾಡೋಜ ಡಾ.ಎಸ್.ಕೆ. ಕರೀಂಖಾನ್


ನಾಡೋಜ ಡಾ.ಎಸ್.ಕೆ. ಕರೀಂಖಾನ್

ಸಾಂಪ್ರದಾಯಿಕ ಶಿಕ್ಷಣದಿಂದ ಹೊರಗುಳಿದರೂ ಸ್ವಾತಂತ್ರ್ಯ ಹೋರಾಟಗಾರರಾಗಿ, ಜಾನಪದ ಸಂಗ್ರಹಕಾರರಾಗಿ, ಕರ್ನಾಟಕ ಏಕೀಕರಣದ ನಾಯಕರಾಗಿ, ಜಾನಪದ ಸಂಗ್ರಹಕಾರರಾಗಿ, ಸಾಹಿತಿಯಾಗಿ, ಚಿತ್ರಸಾಹಿತಿಯಾಗಿ ಹಲವು ಆಯಾಮಗಳಲ್ಲಿ ತನ್ನ ಛಾಪು ಮೂಡಿಸಿದವರು ನಾಡೋಜ ಎಸ್.ಕೆ. ಕರೀಂಖಾನ್‌ರವರು. ಅವರ ಬದುಕಿನ ನೋವು, ನಲಿವು, ಕನಸು, ಹತಾಶೆಗಳೆಲ್ಲ ಒಂದು ಚದುರಿದ ಚಿತ್ರದಂತೆ ವೈವಿಧ್ಯತೆಯನ್ನು ಪಡೆದುಕೊಂಡಿದ್ದರೂ ಅದು ಸಂಗ್ರಹರೂಪದಲ್ಲಿ ಇವತ್ತಿನ ಪೀಳಿಗೆಗೆ ಅನುಕರಣೀಯ ಮಹಾಕಾವ್ಯ. ಲೇಖಕ ಡಾ. ಪ್ರಕಾಶ ಬೊಮ್ಮಣ್ಣ ನಾಯಕರು ಈ ಕೃತಿಯ ಮೂಲಕ ಅಂತಹ ಮಹಾಕಾವ್ಯವನ್ನು ಓದುಗರಿಗೆ ಸ್ಥೂಲವಾಗಿ ಕಟ್ಟಿಕೊಟ್ಟಿದ್ದಾರೆ.

ನಾಡೋಜ ಡಾ.ಎಸ್.ಕೆ. ಕರೀಂಖಾನ್

- ಡಾ. ಪ್ರಕಾಶ್ ಬೊಮ್ಮಣ್ಣ ನಾಯಕ-


ಸಾಂಪ್ರದಾಯಿಕ ಶಿಕ್ಷಣದಿಂದ ಹೊರಗುಳಿದರೂ ಸ್ವಾತಂತ್ರ್ಯ ಹೋರಾಟಗಾರರಾಗಿ, ಜಾನಪದ ಸಂಗ್ರಹಕಾರರಾಗಿ, ಕರ್ನಾಟಕ ಏಕೀಕರಣದ ನಾಯಕರಾಗಿ, ಜಾನಪದ ಸಂಗ್ರಹಕಾರರಾಗಿ, ಸಾಹಿತಿಯಾಗಿ, ಚಿತ್ರಸಾಹಿತಿಯಾಗಿ ಹಲವು ಆಯಾಮಗಳಲ್ಲಿ ತನ್ನ ಛಾಪು ಮೂಡಿಸಿದವರು ನಾಡೋಜ ಎಸ್.ಕೆ. ಕರೀಂಖಾನ್‌ರವರು. ಅವರ ಬದುಕಿನ ನೋವು, ನಲಿವು, ಕನಸು, ಹತಾಶೆಗಳೆಲ್ಲ ಒಂದು ಚದುರಿದ ಚಿತ್ರದಂತೆ ವೈವಿಧ್ಯತೆಯನ್ನು ಪಡೆದುಕೊಂಡಿದ್ದರೂ ಅದು ಸಂಗ್ರಹರೂಪದಲ್ಲಿ ಇವತ್ತಿನ ಪೀಳಿಗೆಗೆ ಅನುಕರಣೀಯ ಮಹಾಕಾವ್ಯ. ಲೇಖಕ ಡಾ. ಪ್ರಕಾಶ ಬೊಮ್ಮಣ್ಣ ನಾಯಕರು ಈ ಕೃತಿಯ ಮೂಲಕ ಅಂತಹ ಮಹಾಕಾವ್ಯವನ್ನು ಓದುಗರಿಗೆ ಸ್ಥೂಲವಾಗಿ ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ KPP 0180
ಲೇಖಕರು ಡಾ. ಪ್ರಕಾಶ್ ಬೊಮ್ಮಣ್ಣ ನಾಯಕ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 175

ಸಾಂಪ್ರದಾಯಿಕ ಶಿಕ್ಷಣದಿಂದ ಹೊರಗುಳಿದರೂ ಸ್ವಾತಂತ್ರ್ಯ ಹೋರಾಟಗಾರರಾಗಿ, ಜಾನಪದ ಸಂಗ್ರಹಕಾರರಾಗಿ, ಕರ್ನಾಟಕ ಏಕೀಕರಣದ ನಾಯಕರಾಗಿ, ಜಾನಪದ ಸಂಗ್ರಹಕಾರರಾಗಿ, ಸಾಹಿತಿಯಾಗಿ, ಚಿತ್ರಸಾಹಿತಿಯಾಗಿ ಹಲವು ಆಯಾಮಗಳಲ್ಲಿ ತನ್ನ ಛಾಪು ಮೂಡಿಸಿದವರು ನಾಡೋಜ ಎಸ್.ಕೆ. ಕರೀಂಖಾನ್‌ರವರು. ಅವರ ಬದುಕಿನ ನೋವು, ನಲಿವು, ಕನಸು, ಹತಾಶೆಗಳೆಲ್ಲ ಒಂದು ಚದುರಿದ ಚಿತ್ರದಂತೆ ವೈವಿಧ್ಯತೆಯನ್ನು ಪಡೆದುಕೊಂಡಿದ್ದರೂ ಅದು ಸಂಗ್ರಹರೂಪದಲ್ಲಿ ಇವತ್ತಿನ ಪೀಳಿಗೆಗೆ ಅನುಕರಣೀಯ ಮಹಾಕಾವ್ಯ. ಲೇಖಕ ಡಾ. ಪ್ರಕಾಶ ಬೊಮ್ಮಣ್ಣ ನಾಯಕರು ಈ ಕೃತಿಯ ಮೂಲಕ ಅಂತಹ ಮಹಾಕಾವ್ಯವನ್ನು ಓದುಗರಿಗೆ ಸ್ಥೂಲವಾಗಿ ಕಟ್ಟಿಕೊಟ್ಟಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ