ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ


ಈ ಕಾಲಘಟ್ಟದ ಪರಿಸರ ಪ್ರಜ್ಞೆಯಂತಿರುವ ಮತ್ತು ಅಕ್ಷರಜ್ಞಾನಕ್ಕಿಂತಲೂ ವಿವೇಕ, ವಿಚಾರವಂತಿಕೆಗಳು ಪ್ರಮುಖವಾದವು ಎಂಬುದಕ್ಕೆ ನಾಣ್ನುಡಿಯಂತಿರುವ ಜೀವಂತ ದಂತಕತೆ ಸಾಲುಮರದ ತಿಮ್ಮಕ್ಕನ ಬದುಕು ಈ ಪೀಳಿಗೆಗೆ ಆದರ್ಶವಾದುದು. ಮಕ್ಕಳಿಲ್ಲದ ದಂಪತಿ ಸಾಲುಮರಗಳನ್ನೆ ತಮ್ಮ ಮಕ್ಕಳಂತೆ ಪ್ರೀತಿಸಿ, ಪೋಷಿಸಿ ಈ ನೆಲಕ್ಕೆ ನೆರಳಾದದ್ದು ಯಾವುದೋ ಜನಪದ ಕತೆಯಂತೆ ತೋರಿಬಂದರೂ ನಮ್ಮೆದುರಿಗಿನ ವಾಸ್ತವ ಅದು. ಆ ವಾಸ್ತವವನ್ನು ಲೇಖಕ ಡಾ. ನೆಲ್ಲಿಕಟ್ಟೆ ಎಸ್. ಸತೀಶ್‌ರವರು ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡೇ ಸರಳ ನಿರೂಪಣೆಯೊಂದಿಗೆ ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಇತರೆ

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ

- ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್-


ಈ ಕಾಲಘಟ್ಟದ ಪರಿಸರ ಪ್ರಜ್ಞೆಯಂತಿರುವ ಮತ್ತು ಅಕ್ಷರಜ್ಞಾನಕ್ಕಿಂತಲೂ ವಿವೇಕ, ವಿಚಾರವಂತಿಕೆಗಳು ಪ್ರಮುಖವಾದವು ಎಂಬುದಕ್ಕೆ ನಾಣ್ನುಡಿಯಂತಿರುವ ಜೀವಂತ ದಂತಕತೆ ಸಾಲುಮರದ ತಿಮ್ಮಕ್ಕನ ಬದುಕು ಈ ಪೀಳಿಗೆಗೆ ಆದರ್ಶವಾದುದು. ಮಕ್ಕಳಿಲ್ಲದ ದಂಪತಿ ಸಾಲುಮರಗಳನ್ನೆ ತಮ್ಮ ಮಕ್ಕಳಂತೆ ಪ್ರೀತಿಸಿ, ಪೋಷಿಸಿ ಈ ನೆಲಕ್ಕೆ ನೆರಳಾದದ್ದು ಯಾವುದೋ ಜನಪದ ಕತೆಯಂತೆ ತೋರಿಬಂದರೂ ನಮ್ಮೆದುರಿಗಿನ ವಾಸ್ತವ ಅದು. ಆ ವಾಸ್ತವವನ್ನು ಲೇಖಕ ಡಾ. ನೆಲ್ಲಿಕಟ್ಟೆ ಎಸ್. ಸತೀಶ್‌ರವರು ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡೇ ಸರಳ ನಿರೂಪಣೆಯೊಂದಿಗೆ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಗುರುತು ಸಂಖ್ಯೆ KPP 0164
ಲೇಖಕರು ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಭಾಷೆ Kannada
ಪ್ರಕಟಿತ ವರ್ಷ 2009
ಬೆಲೆ 50/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 82

ಈ ಕಾಲಘಟ್ಟದ ಪರಿಸರ ಪ್ರಜ್ಞೆಯಂತಿರುವ ಮತ್ತು ಅಕ್ಷರಜ್ಞಾನಕ್ಕಿಂತಲೂ ವಿವೇಕ, ವಿಚಾರವಂತಿಕೆಗಳು ಪ್ರಮುಖವಾದವು ಎಂಬುದಕ್ಕೆ ನಾಣ್ನುಡಿಯಂತಿರುವ ಜೀವಂತ ದಂತಕತೆ ಸಾಲುಮರದ ತಿಮ್ಮಕ್ಕನ ಬದುಕು ಈ ಪೀಳಿಗೆಗೆ ಆದರ್ಶವಾದುದು. ಮಕ್ಕಳಿಲ್ಲದ ದಂಪತಿ ಸಾಲುಮರಗಳನ್ನೆ ತಮ್ಮ ಮಕ್ಕಳಂತೆ ಪ್ರೀತಿಸಿ, ಪೋಷಿಸಿ ಈ ನೆಲಕ್ಕೆ ನೆರಳಾದದ್ದು ಯಾವುದೋ ಜನಪದ ಕತೆಯಂತೆ ತೋರಿಬಂದರೂ ನಮ್ಮೆದುರಿಗಿನ ವಾಸ್ತವ ಅದು. ಆ ವಾಸ್ತವವನ್ನು ಲೇಖಕ ಡಾ. ನೆಲ್ಲಿಕಟ್ಟೆ ಎಸ್. ಸತೀಶ್‌ರವರು ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡೇ ಸರಳ ನಿರೂಪಣೆಯೊಂದಿಗೆ ಈ ಕೃತಿಯಲ್ಲಿ ದಾಖಲಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ