ಬೈಲಪತ್ತಾರ


ಕರ್ನಾಟಕದ ವಿಶಿಷ್ಟ ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಬೈಲಪತ್ತಾರ ಸಮುದಾಯವು ತನ್ನದೇ ಆದಂತಹ ಸಾಂಸ್ಕೃತಿಕ ಚಹರೆಯನ್ನು ಹೊಂದಿದೆ. ತಾಮ್ರ, ಬೆಳ್ಳಿ, ಕಲ್ಲುಬೆಳ್ಳಿ, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಜಾತ್ರೆ, ಸಂತೆ, ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡಿ ಬದುಕುವುದೇ ಈ ಸಮುದಾಯದ ಮೂಲಕಸುಬು. ಈ ಕುಶಲಕರ್ಮಿ ಸಮುದಾಯವು ಆಯಾ ಪ್ರದೇಶದ ಪರಿಸರಕ್ಕೆ ತಕ್ಕಂತೆ ಬೈಲು ಪತ್ತಾರ, ಬೈಲು ಅಕ್ಕಸಾಲಿಗರು, ಗಾಡಿ ಸೋನಾರ, ಪರದೇಶಿ ಪೋದಾರ್ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಈ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಅದೇ ಸಮುದಾಯದ ಸೆರಗಿನಿಂದ ಬಂದ ವಿಶ್ವನಾಥ ಎಂ. ಬೈಲುಪತ್ತಾರ ಮತ್ತು ಜಗನ್ನಾಥಎಂ. ಬೈಲುಪತ್ತಾರರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

ಇತರೆ

ಬೈಲಪತ್ತಾರ

- ವಿಶ್ವಾನಾಥ ಎಲ್. ಬೈಲಪತ್ತಾರ ಜಗನ್ನಾಥ, ಎಂ. ಬೈಲಪತ್ತಾರ-


ಕರ್ನಾಟಕದ ವಿಶಿಷ್ಟ ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಬೈಲಪತ್ತಾರ ಸಮುದಾಯವು ತನ್ನದೇ ಆದಂತಹ ಸಾಂಸ್ಕೃತಿಕ ಚಹರೆಯನ್ನು ಹೊಂದಿದೆ. ತಾಮ್ರ, ಬೆಳ್ಳಿ, ಕಲ್ಲುಬೆಳ್ಳಿ, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಜಾತ್ರೆ, ಸಂತೆ, ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡಿ ಬದುಕುವುದೇ ಈ ಸಮುದಾಯದ ಮೂಲಕಸುಬು. ಈ ಕುಶಲಕರ್ಮಿ ಸಮುದಾಯವು ಆಯಾ ಪ್ರದೇಶದ ಪರಿಸರಕ್ಕೆ ತಕ್ಕಂತೆ ಬೈಲು ಪತ್ತಾರ, ಬೈಲು ಅಕ್ಕಸಾಲಿಗರು, ಗಾಡಿ ಸೋನಾರ, ಪರದೇಶಿ ಪೋದಾರ್ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಈ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಅದೇ ಸಮುದಾಯದ ಸೆರಗಿನಿಂದ ಬಂದ ವಿಶ್ವನಾಥ ಎಂ. ಬೈಲುಪತ್ತಾರ ಮತ್ತು ಜಗನ್ನಾಥಎಂ. ಬೈಲುಪತ್ತಾರರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.
ಗುರುತು ಸಂಖ್ಯೆ KPP 0132
ಲೇಖಕರು ವಿಶ್ವಾನಾಥ ಎಲ್. ಬೈಲಪತ್ತಾರ ಜಗನ್ನಾಥ, ಎಂ. ಬೈಲಪತ್ತಾರ
ಭಾಷೆ Kannada
ಪ್ರಕಟಿತ ವರ್ಷ 2008
ಬೆಲೆ 55/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 55/-
ಪುಟಗಳು 154

ಕರ್ನಾಟಕದ ವಿಶಿಷ್ಟ ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಬೈಲಪತ್ತಾರ ಸಮುದಾಯವು ತನ್ನದೇ ಆದಂತಹ ಸಾಂಸ್ಕೃತಿಕ ಚಹರೆಯನ್ನು ಹೊಂದಿದೆ. ತಾಮ್ರ, ಬೆಳ್ಳಿ, ಕಲ್ಲುಬೆಳ್ಳಿ, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಜಾತ್ರೆ, ಸಂತೆ, ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡಿ ಬದುಕುವುದೇ ಈ ಸಮುದಾಯದ ಮೂಲಕಸುಬು. ಈ ಕುಶಲಕರ್ಮಿ ಸಮುದಾಯವು ಆಯಾ ಪ್ರದೇಶದ ಪರಿಸರಕ್ಕೆ ತಕ್ಕಂತೆ ಬೈಲು ಪತ್ತಾರ, ಬೈಲು ಅಕ್ಕಸಾಲಿಗರು, ಗಾಡಿ ಸೋನಾರ, ಪರದೇಶಿ ಪೋದಾರ್ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಈ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಅದೇ ಸಮುದಾಯದ ಸೆರಗಿನಿಂದ ಬಂದ ವಿಶ್ವನಾಥ ಎಂ. ಬೈಲುಪತ್ತಾರ ಮತ್ತು ಜಗನ್ನಾಥಎಂ. ಬೈಲುಪತ್ತಾರರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ