ಧುತ್ತರಗಿ ಅವರ ಆಯ್ದ ನಾಟಕಗಳು


ಧುತ್ತರಗಿ ಅವರ ಆಯ್ದ ನಾಟಕಗಳು

ವೃತ್ತಿರಂಗಭೂಮಿಯನ್ನು ಆಧುನಿಕ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ಮಾಧ್ಯಮವಾಗಿ ಬೆಳೆಸಿದವರು ಹಲವರು. ಅವರಲ್ಲಿ ಪಿ.ಬಿ. ಧುತ್ತರಗಿಯವರನ್ನು ಪ್ರಮುಖವಾಗಿ ಹೆಸರಿಸಬೇಕು. ನಾಟಕಗಳ ರಚನೆಗಳ ಮೂಲಕ ವೃತ್ತಿರಂಗಭೂಮಿಗೆ ಜನಾಕರ್ಷಣೆ ತಂದವರು ಇವರು. ಆ ಕಾರಣಕ್ಕಾಗಿಯೇ ಸಿನಿಮಾಕ್ಕೂ ಅವರ ನಾಟಕಗಳು ಬಳಕೆಗೊಂಡಿವೆ. ಸಂಪತ್ತಿಗೆ ಸವಾಲ್ ಇದಕ್ಕೊಂದು ನಿದರ್ಶನ. ಮೌಲಿಕವಾದ ಪೀಠಿಕೆಯೊಂದಿಗೆ ಧುತ್ತರಗಿಯವರು ಐದು ನಾಟಕಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಓದುಗರ ಕೈಗಿಟ್ಟಿರುವ ಗುಡಿಹಳ್ಳಿ ನಾಗರಾಜರವರು ಪ್ರಾದೇಶಿಕ ಭಾಷೆಯ ಸೊಗಡು ಕಳೆದುಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಇತರೆ

ಧುತ್ತರಗಿ ಅವರ ಆಯ್ದ ನಾಟಕಗಳು

- ಗುಡಿಹಳ್ಳಿ ನಾಗರಾಜ-


ವೃತ್ತಿರಂಗಭೂಮಿಯನ್ನು ಆಧುನಿಕ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ಮಾಧ್ಯಮವಾಗಿ ಬೆಳೆಸಿದವರು ಹಲವರು. ಅವರಲ್ಲಿ ಪಿ.ಬಿ. ಧುತ್ತರಗಿಯವರನ್ನು ಪ್ರಮುಖವಾಗಿ ಹೆಸರಿಸಬೇಕು. ನಾಟಕಗಳ ರಚನೆಗಳ ಮೂಲಕ ವೃತ್ತಿರಂಗಭೂಮಿಗೆ ಜನಾಕರ್ಷಣೆ ತಂದವರು ಇವರು. ಆ ಕಾರಣಕ್ಕಾಗಿಯೇ ಸಿನಿಮಾಕ್ಕೂ ಅವರ ನಾಟಕಗಳು ಬಳಕೆಗೊಂಡಿವೆ. ಸಂಪತ್ತಿಗೆ ಸವಾಲ್ ಇದಕ್ಕೊಂದು ನಿದರ್ಶನ. ಮೌಲಿಕವಾದ ಪೀಠಿಕೆಯೊಂದಿಗೆ ಧುತ್ತರಗಿಯವರು ಐದು ನಾಟಕಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಓದುಗರ ಕೈಗಿಟ್ಟಿರುವ ಗುಡಿಹಳ್ಳಿ ನಾಗರಾಜರವರು ಪ್ರಾದೇಶಿಕ ಭಾಷೆಯ ಸೊಗಡು ಕಳೆದುಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಗುರುತು ಸಂಖ್ಯೆ KPP 0130
ಲೇಖಕರು ಗುಡಿಹಳ್ಳಿ ನಾಗರಾಜ
ಭಾಷೆ Kannada
ಪ್ರಕಟಿತ ವರ್ಷ 2008
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 480

ವೃತ್ತಿರಂಗಭೂಮಿಯನ್ನು ಆಧುನಿಕ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ಮಾಧ್ಯಮವಾಗಿ ಬೆಳೆಸಿದವರು ಹಲವರು. ಅವರಲ್ಲಿ ಪಿ.ಬಿ. ಧುತ್ತರಗಿಯವರನ್ನು ಪ್ರಮುಖವಾಗಿ ಹೆಸರಿಸಬೇಕು. ನಾಟಕಗಳ ರಚನೆಗಳ ಮೂಲಕ ವೃತ್ತಿರಂಗಭೂಮಿಗೆ ಜನಾಕರ್ಷಣೆ ತಂದವರು ಇವರು. ಆ ಕಾರಣಕ್ಕಾಗಿಯೇ ಸಿನಿಮಾಕ್ಕೂ ಅವರ ನಾಟಕಗಳು ಬಳಕೆಗೊಂಡಿವೆ. ಸಂಪತ್ತಿಗೆ ಸವಾಲ್ ಇದಕ್ಕೊಂದು ನಿದರ್ಶನ. ಮೌಲಿಕವಾದ ಪೀಠಿಕೆಯೊಂದಿಗೆ ಧುತ್ತರಗಿಯವರು ಐದು ನಾಟಕಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಓದುಗರ ಕೈಗಿಟ್ಟಿರುವ ಗುಡಿಹಳ್ಳಿ ನಾಗರಾಜರವರು ಪ್ರಾದೇಶಿಕ ಭಾಷೆಯ ಸೊಗಡು ಕಳೆದುಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ