ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ


ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ

ಕ್ಯಾಮೆರಾ ಅನ್ನುವುದು ಆಧುನಿಕತೆ ನಮಗೊದಗಿಸಿದ ಮೂರನೇ ಕಣ್ಣು. ಕಂಡದ್ದನ್ನು ಕಂಡ ರೂಪದಲ್ಲಿ ತತ್ಕಾಲವಾದರು ಸ್ತಬ್ಧಗೊಳಿಸಿಟ್ಟುಕೊಳ್ಳುವ, ಪುನರಾವರ್ತಿತ ಚಲನಶೀಲವಾಗಿಸಿಕೊಳ್ಳುವ ಅದ್ಭುತ ಸಾಧನ. ಅಷ್ಟೇ ಅದ್ಭುತ ಸಾಧಕರೆಂದರೆ ಅಂತಹ ಒಂದು ಯಂತ್ರವನ್ನು ತಮಗಿಷ್ಟಬಂದಂತೆ ಪಳಗಿಸಿಕೊಂಡು ಮಗದಷ್ಟು ಅದ್ಭುತಗಳನ್ನು ಸೆರೆಹಿಡಿದು ಕೊಡುವ ಕ್ಯಾಮೆರಾಮೆನ್‌ಗಳು. ಅಂತಹವರಲ್ಲಿ ಕರ್ನಾಟಕದ ತುತ್ತತುದಿಯ ನೆಲ ಬೀದರ್‌ನ ಗುಲಾಂ ಮುಂತಕಾ ಹೆಸರು ಮುಂಚೂಣಿಗೆ ಬಂದು ನಿಲ್ಲುತ್ತೆ. ಯಾವುದೋ ಕ್ಯಾಮೆರಾದ ಅಂಗವನ್ನು ಮತ್ತ್ಯಾವುದೋ ಕ್ಯಾಮೆರಾಕ್ಕೆ ಕಸಿ ಮಾಡಿ, ತಯಾರಕರೆ ನಿಬ್ಬೆರಗಾಗುವಂತೆ ಅದಕ್ಕೊಂದು ಹೊಸ ಕಾರ್ಯಶೀಲನಾ ಆಯಾಮ ತಂದುಕೊಟ್ಟು ಕೆಲಸ ಮಾಡಿಸುವ ಈ ಜಾದೂಗಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡರೂ ಪ್ರಚಾರದಿಂದ ದೂರವೇ ಉಳಿದಂತವರು. ಅಂತಹ ಎಲೆ ಮರೆ ಕಾಯಿಯನ್ನು ಲೇಖಕ ದೇವು ಪತ್ತಾರರವರು ಈ ಕೃತಿಯ ಮೂಲಕ ಜಗತ್ತಿಗೆ ಪರಿಚಯ ಮಾಡಿಸುವ ಪ್ರಯತ್ನ ಮಾಡಿದ್ದಾರೆ.

ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ

- ದೇವು ಪತ್ತಾರ-


ಕ್ಯಾಮೆರಾ ಅನ್ನುವುದು ಆಧುನಿಕತೆ ನಮಗೊದಗಿಸಿದ ಮೂರನೇ ಕಣ್ಣು. ಕಂಡದ್ದನ್ನು ಕಂಡ ರೂಪದಲ್ಲಿ ತತ್ಕಾಲವಾದರು ಸ್ತಬ್ಧಗೊಳಿಸಿಟ್ಟುಕೊಳ್ಳುವ, ಪುನರಾವರ್ತಿತ ಚಲನಶೀಲವಾಗಿಸಿಕೊಳ್ಳುವ ಅದ್ಭುತ ಸಾಧನ. ಅಷ್ಟೇ ಅದ್ಭುತ ಸಾಧಕರೆಂದರೆ ಅಂತಹ ಒಂದು ಯಂತ್ರವನ್ನು ತಮಗಿಷ್ಟಬಂದಂತೆ ಪಳಗಿಸಿಕೊಂಡು ಮಗದಷ್ಟು ಅದ್ಭುತಗಳನ್ನು ಸೆರೆಹಿಡಿದು ಕೊಡುವ ಕ್ಯಾಮೆರಾಮೆನ್‌ಗಳು. ಅಂತಹವರಲ್ಲಿ ಕರ್ನಾಟಕದ ತುತ್ತತುದಿಯ ನೆಲ ಬೀದರ್‌ನ ಗುಲಾಂ ಮುಂತಕಾ ಹೆಸರು ಮುಂಚೂಣಿಗೆ ಬಂದು ನಿಲ್ಲುತ್ತೆ. ಯಾವುದೋ ಕ್ಯಾಮೆರಾದ ಅಂಗವನ್ನು ಮತ್ತ್ಯಾವುದೋ ಕ್ಯಾಮೆರಾಕ್ಕೆ ಕಸಿ ಮಾಡಿ, ತಯಾರಕರೆ ನಿಬ್ಬೆರಗಾಗುವಂತೆ ಅದಕ್ಕೊಂದು ಹೊಸ ಕಾರ್ಯಶೀಲನಾ ಆಯಾಮ ತಂದುಕೊಟ್ಟು ಕೆಲಸ ಮಾಡಿಸುವ ಈ ಜಾದೂಗಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡರೂ ಪ್ರಚಾರದಿಂದ ದೂರವೇ ಉಳಿದಂತವರು. ಅಂತಹ ಎಲೆ ಮರೆ ಕಾಯಿಯನ್ನು ಲೇಖಕ ದೇವು ಪತ್ತಾರರವರು ಈ ಕೃತಿಯ ಮೂಲಕ ಜಗತ್ತಿಗೆ ಪರಿಚಯ ಮಾಡಿಸುವ ಪ್ರಯತ್ನ ಮಾಡಿದ್ದಾರೆ.
ಗುರುತು ಸಂಖ್ಯೆ KPP 0126
ಲೇಖಕರು ದೇವು ಪತ್ತಾರ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 45/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 23/-
ಪುಟಗಳು 101

ಕ್ಯಾಮೆರಾ ಅನ್ನುವುದು ಆಧುನಿಕತೆ ನಮಗೊದಗಿಸಿದ ಮೂರನೇ ಕಣ್ಣು. ಕಂಡದ್ದನ್ನು ಕಂಡ ರೂಪದಲ್ಲಿ ತತ್ಕಾಲವಾದರು ಸ್ತಬ್ಧಗೊಳಿಸಿಟ್ಟುಕೊಳ್ಳುವ, ಪುನರಾವರ್ತಿತ ಚಲನಶೀಲವಾಗಿಸಿಕೊಳ್ಳುವ ಅದ್ಭುತ ಸಾಧನ. ಅಷ್ಟೇ ಅದ್ಭುತ ಸಾಧಕರೆಂದರೆ ಅಂತಹ ಒಂದು ಯಂತ್ರವನ್ನು ತಮಗಿಷ್ಟಬಂದಂತೆ ಪಳಗಿಸಿಕೊಂಡು ಮಗದಷ್ಟು ಅದ್ಭುತಗಳನ್ನು ಸೆರೆಹಿಡಿದು ಕೊಡುವ ಕ್ಯಾಮೆರಾಮೆನ್‌ಗಳು. ಅಂತಹವರಲ್ಲಿ ಕರ್ನಾಟಕದ ತುತ್ತತುದಿಯ ನೆಲ ಬೀದರ್‌ನ ಗುಲಾಂ ಮುಂತಕಾ ಹೆಸರು ಮುಂಚೂಣಿಗೆ ಬಂದು ನಿಲ್ಲುತ್ತೆ. ಯಾವುದೋ ಕ್ಯಾಮೆರಾದ ಅಂಗವನ್ನು ಮತ್ತ್ಯಾವುದೋ ಕ್ಯಾಮೆರಾಕ್ಕೆ ಕಸಿ ಮಾಡಿ, ತಯಾರಕರೆ ನಿಬ್ಬೆರಗಾಗುವಂತೆ ಅದಕ್ಕೊಂದು ಹೊಸ ಕಾರ್ಯಶೀಲನಾ ಆಯಾಮ ತಂದುಕೊಟ್ಟು ಕೆಲಸ ಮಾಡಿಸುವ ಈ ಜಾದೂಗಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡರೂ ಪ್ರಚಾರದಿಂದ ದೂರವೇ ಉಳಿದಂತವರು. ಅಂತಹ ಎಲೆ ಮರೆ ಕಾಯಿಯನ್ನು ಲೇಖಕ ದೇವು ಪತ್ತಾರರವರು ಈ ಕೃತಿಯ ಮೂಲಕ ಜಗತ್ತಿಗೆ ಪರಿಚಯ ಮಾಡಿಸುವ ಪ್ರಯತ್ನ ಮಾಡಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ