ವಿ.ಎನ್.ಕಾಗಲಕರ್


ವಿ.ಎನ್.ಕಾಗಲಕರ್

ವಿ.ಎನ್. ಕಾಗಲ್ಕರ್‌ರವರದು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪತ್ರಿಕೋದ್ಯಮದಲ್ಲಿ ಒಂದು ದೊಡ್ಡ ಹೆಸರು. ಪತ್ರಿಕೋದ್ಯಮವನ್ನು ಬದುಕಿನ ಉಸಿರಾಗಿಸಿಕೊಂಡು ಕಾಯಕ ದೃಷ್ಟಿಯಲ್ಲಿ ಬಾಳಿದವರು. ಅವರು ಭೌತಿಕವಾಗಿ ಸ್ವಾತಂತ್ರೋತ್ತರದ ಮೊದಲ ಪೀಳಿಗೆಯ ಅತ್ಯಂತ ಮಹತ್ವದ ಪತ್ರಕರ್ತರಾಗಿದ್ದರೂ ಅವರು ಎಲ್ಲಾ ಪೀಳಿಗೆಗಳಿಗೂ ಆದರ್ಶ ಪ್ರಾಯರು. ಅಂಥವರ ಹೋರಾಟ, ಸಾಧನೆಗಳನ್ನು ಶ್ರೀನಿವಾಸ ಸಿರನೂರಕರ್‌ರವರ ಈ ಕೃತಿ ಹೊಸ ಪೀಳಿಗೆಯವರಿಗೆ ಕಟ್ಟಿಕೊಟ್ಟಿದೆ.

ವಿ.ಎನ್.ಕಾಗಲಕರ್

- ಶ್ರೀನಿವಾಸ್ ಸಿರನೂರಕರ್-


ವಿ.ಎನ್. ಕಾಗಲ್ಕರ್‌ರವರದು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪತ್ರಿಕೋದ್ಯಮದಲ್ಲಿ ಒಂದು ದೊಡ್ಡ ಹೆಸರು. ಪತ್ರಿಕೋದ್ಯಮವನ್ನು ಬದುಕಿನ ಉಸಿರಾಗಿಸಿಕೊಂಡು ಕಾಯಕ ದೃಷ್ಟಿಯಲ್ಲಿ ಬಾಳಿದವರು. ಅವರು ಭೌತಿಕವಾಗಿ ಸ್ವಾತಂತ್ರೋತ್ತರದ ಮೊದಲ ಪೀಳಿಗೆಯ ಅತ್ಯಂತ ಮಹತ್ವದ ಪತ್ರಕರ್ತರಾಗಿದ್ದರೂ ಅವರು ಎಲ್ಲಾ ಪೀಳಿಗೆಗಳಿಗೂ ಆದರ್ಶ ಪ್ರಾಯರು. ಅಂಥವರ ಹೋರಾಟ, ಸಾಧನೆಗಳನ್ನು ಶ್ರೀನಿವಾಸ ಸಿರನೂರಕರ್‌ರವರ ಈ ಕೃತಿ ಹೊಸ ಪೀಳಿಗೆಯವರಿಗೆ ಕಟ್ಟಿಕೊಟ್ಟಿದೆ.
ಗುರುತು ಸಂಖ್ಯೆ KPP 0109
ಲೇಖಕರು ಶ್ರೀನಿವಾಸ್ ಸಿರನೂರಕರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 65/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 33/-
ಪುಟಗಳು 167

ವಿ.ಎನ್. ಕಾಗಲ್ಕರ್‌ರವರದು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪತ್ರಿಕೋದ್ಯಮದಲ್ಲಿ ಒಂದು ದೊಡ್ಡ ಹೆಸರು. ಪತ್ರಿಕೋದ್ಯಮವನ್ನು ಬದುಕಿನ ಉಸಿರಾಗಿಸಿಕೊಂಡು ಕಾಯಕ ದೃಷ್ಟಿಯಲ್ಲಿ ಬಾಳಿದವರು. ಅವರು ಭೌತಿಕವಾಗಿ ಸ್ವಾತಂತ್ರೋತ್ತರದ ಮೊದಲ ಪೀಳಿಗೆಯ ಅತ್ಯಂತ ಮಹತ್ವದ ಪತ್ರಕರ್ತರಾಗಿದ್ದರೂ ಅವರು ಎಲ್ಲಾ ಪೀಳಿಗೆಗಳಿಗೂ ಆದರ್ಶ ಪ್ರಾಯರು. ಅಂಥವರ ಹೋರಾಟ, ಸಾಧನೆಗಳನ್ನು ಶ್ರೀನಿವಾಸ ಸಿರನೂರಕರ್‌ರವರ ಈ ಕೃತಿ ಹೊಸ ಪೀಳಿಗೆಯವರಿಗೆ ಕಟ್ಟಿಕೊಟ್ಟಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ